Story/Poem

ಅಶೋಕ ಹೊಸಮನಿ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ.  ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ.

More About Author

Story/Poem

ನೆನಪುಗಳನ್ನು ಮಡಿಚಬೇಕಾಗಿತ್ತು 

ನೆನಪುಗಳನ್ನು ಮಡಿಚಬೇಕಾಗಿತ್ತು ಜಾತ್ರೆ ಮುಗಿದ ಮೇಲೆ ಉರುಳಬೇಕಾಗಿತ್ತು ತೇರು ದವನದ ಘಮಲಿನಲಿ ನೆನಪುಗಳನ್ನು ಮಡಿಚಬೇಕಾಗಿತ್ತು ಬೆಟ್ಟಕ್ಕೊ ಬಾಲ್ಯದ ಬಳ್ಳಿ ಅಪ್ಪಿಕೊಳ್ಳಬೇಕಾಗಿತ್ತು ಸೀತಾಫಲ ದಿಕ್ಕು ತಪ್ಪಬಾರದಿತ್ತು ದನಕಾಯ್ವ ಹುಡುಗನ ಕಳೆ ಕಳೆಗುಂದಬಾರದಿತ್ತು ನೆನಪುಗಳನ್ನು ...

Read More...

ಬೇಟೆಯಲೂ

ಬಾಚಿಕೊ ಕಪ್ಪು ನದಿಯನ್ನು ಬೆಂಬಿಡದೆ ಬೆನ್ನಟ್ಟಿ ಕತ್ತುಪಟ್ಟಿ ಹರಿಯುವಾಗಲೂ ಮುರಿದು ತಾ ಹೆಗಲುಗಳನ್ನು ಕತ್ತರಿಸಿ ತಾ ಪಾದಗಳನ್ನು ತುತ್ತುಗಳ ತುತ್ತೀರಿ ಊದುವಾಗಲೂ ಬತ್ತಿದ ಕಡು ನೇತ್ರಗಳ ದಾಳದಲೂ ಬಾಚಿಕೊ ನೆರಳುಗಳನ್ನು ನೆರಳ ಅಂಗೈಗಳನ್ನು ಬಾಚಿಕೊ ಕಪ್ಪು ಕಡಲನ್ನು ಹಣ...

Read More...

ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ

ಹಾಗೊಂದು ವೇಳೆ ಉಸಿರಾಡುವುದಾದರೆ ಗಳಿಗೆ ಗಳಿಗೆಗಳ ಲೆಕ್ಕವಿಡಬೇಕು ರಾತ್ರಿಗಳ ಮಡಚಬೇಕು ಹಗಲುಗಳ ನೇಯ್ದಿರಬೇಕು ಹಾಗೊಂದು ವೇಳೆ ಕೊಂಡಾಡಬೇಕೆಂದರೆ ಚಿತ್ರಗಳ ಪಟ್ಟಿಯಿಡಬೇಕು ಅಂಗೀಕಾರದ ಮುದ್ರೆಯಿದ್ದರೆ ಹಾಗೊಂದು ವೇಳೆ ಪ್ರೇಮವ ಅಪ್ಪಿಕೊಳ್ಳುವಂತಿದ್ದರೆ ಕೀಳಿಸಿಕೊಳ್ಳಬೇಕು ಕಣ್ಣು...

Read More...