Story/Poem

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

More About Author

Story/Poem

ಜಾರಿ ಬಿದ್ದ ಮಾಂಸದ ತುಂಡು

‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ‘ಉರಿವ ಕರುಳದೀಪ’ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟಿಸಿ ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕವಿ ಬಿದಲೋಟಿ ರಂಗನಾಥ್ ...

Read More...

ಸೃಷ್ಟಿ ಚಲನೆಯ ಚಕ್ರ

ಕನಸುಗಳು ಕನವರಿಸುವಾಗ ಆ ಹೆಂಗಸಿನ ಹೆರಿಗೆ ನೋವು ಬಿಗಿಯಾಗಿತ್ತು. ಒಳಗೆ ನಿರ್ಭಿಡೆಯಾಗಿ ಆಡುವ ಕೂಸಿಗೆ ಹೊರಗಿನ ಕೆಂಡದ ಮೇಲಿನ ನಡಿಗೆ ಭಯಹುಟ್ಟಿಸುತ್ತಿರಬಹುದೆ..? ಕರೋನದ ವಾಸನೆಯ ಗಾಳಿ ಕುಡಿದ ಆ ಎಳೆ ಹೃದಯ ಹೊರಗೆ ಬರಲಾರದ ಫೆನ್ಸಿಂಗ್ ಸೃಷ್ಠಿಸಿಕೊಂಡಿರಬಹುದೇ..? ಹರಿದ ...

Read More...

ಕಲಾವಿದನ ಸೆರೆಗೂ ಸಿಗದ ಚಿತ್ರ

ಮುಳುಗಿ ಹೋಗಿದ್ದೇವೆ ಇಬ್ಬರೂ ಕಡಲು ಕಣಿವೆ ದಾಟಿ ಸಮುದ್ರ ಮುಟ್ಟಿ ಇಬ್ಬರಲ್ಲೂ ಜೀವ ಭಯ ಕೈಗಳು ಸಡಿಲಗೊಳ್ಳದೆ ಬಿಗಿಯಾಗುತ್ತಲೇ ಹೋದವು ಭಾವ ಎದೆ ತುಂಬಿ ಮೈ ತುಂಬಾ ಕೈಯಿ ಮೂಡಿದವು ನಿಶ್ಯಬ್ಧ ನೀಲ ನೀರಿನಲ್ಲಿ ಮುಖದ ಚಹರೆಯಿಲ್ಲ ತಿಮಿಂಗಿಲ ನೀರಾವು ಮೀನುಗಳ ಭಯವಿಲ್ಲ ದಿಗಂತದ ...

Read More...

ಗಾಯದ ನೆತ್ತಿಗೆ ಮೊಳೆ ಬಡಿಯುವ ಸದ್ದು!

ಗಾಯದ ಗೋಪುರದ ಮೇಲೆ ಹದ್ದೊಂದು ಸತ್ತು ಬಿದ್ದಿದೆ ಕಾಗೆ ಕುಕ್ಕುವ ಪರಿಗೆ ರಕ್ತ ಒಸರಿ ನೆಲ ಮುಟ್ಟಿದೆ ನೋಡುವ ಕಣ್ಣುಗಳಲ್ಲಿ ಎಷ್ಟೊಂದು ಸೂರ್ಯರರು ನೇಣುಗೇರಿದ್ದಾರೆ ವಜ್ರ ವೈಢೂರ್ಯ ಮುತ್ತು ರತ್ನ ಮಣಗಟ್ಟಲೇ ಅಳೆದ ನೆಲದ ಮೇಲೆ ತುಣುಕು ಬೆಳಕ ಹುಡುಕುತ್ತಿರುವೆ ಎತ್ತ ನೋಡಿದರು ...

Read More...

ಎಚ್ಚರದ ಕಣ್ಣಲ್ಲಿ ರಾತ್ರಿಯ ನಡಿಗೆ...!

ಹುಣ್ಣಿಮೆಯ ರಾತ್ರಿ ನೇತಾಡುತ್ತಿದ್ದ ನೆರಳು  ಗೋಡೆ ಮೇಲೆ ಚಿತ್ರ ಬಿಡಿಸಿದಂತೆ ಕೈಯಲ್ಲಿ ಭಾರತದ ಭೂಪಟ ಮತ್ತೊಂದರಲ್ಲಿ ಬುದ್ಧನ ವಿಗ್ರಹ ಕಣ್ಣಲ್ಲಿ ನೆಲದ ಪ್ರೀತಿ ಬಾಯಲ್ಲಿ ಸಮತೆ ಹಾಡು ನನ್ನೊಳಗಿನ ಕುತೂಹಲದ ನಡಿಗೆ ನಿಂತು ನೋಡಿತು ಯಾವುದೀ ನೆರಳು..? ಅದು ನನ್ನದೇ ಗೋಡೆಯ ...

Read More...