Story/Poem

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ.

More About Author

Story/Poem

ಒಲವು-ಮತ್ತು

ಆ ಮೂರು ಚುಕ್ಕಿಗಳ ಮೇಲೆ ಸರಿಯಾಗಿ ಎಣಿಸಿ ಇರಿಸಿದ್ದು ಒಂದಲ್ಲ ಎರಡಲ್ಲ ಮೂರಲ್ಲ ನೂರೂ ಅಲ್ಲ ಸಹಸ್ರ ಸಹಸ್ರ ಮಧುಯುಕ್ತ ಮುತ್ತುಗಳು.. ಎಣಿಕೆ ಇರಿಸಿಲ್ಲವೇನೋ!! ಮತ್ತಿನಲ್ಲೇ ಕಳೆದ ಹೊತ್ತು ಸ್ಮೃತಿಯಲ್ಲಿ ಆವರಿಸಿದ್ದು ಮಬ್ಬು ಮಬ್ಬು ನೆನಪಿನಲ್ಲಿ ಉಳಿಯುವುದುಂಟೆ ಬೇರೆ ಏನಾದರೂ!! ...

Read More...

ಲಗೇಜು

ಗೊತ್ತಿದೆ ಒಂದೇ ಬಾರಿ ಸಾಯುತ್ತೇವೆ,  ಎರಡು ಬಾರಿಯಲ್ಲ  ನೂರಾರು ಬಾರಿಯೂ ಅಲ್ಲ ಎನ್ನುವುದು..!!  ಇದು ತಿಳಿದಿದ್ದರೂ  ಹೆಣಗುತ್ತೇವೆ ಬದುಕಿನ ಹೆಣಗಾಟಕ್ಕೆ     ಸತ್ತ ಮೇಲೆ...

Read More...