Story/Poem

ಮಂಜುಳಾ ಕಿರುಗಾವಲು

ಪತ್ರಕರ್ತೆ, ಕವಿ ಮಂಜುಳಾ ಕಿರುಗಾವಲು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಜನಿಸಿದರು. ಪ್ರಸ್ತುತ ಜನೋದಯ ಪ್ರಾದೇಶಿಕ ಸಂಜೆ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಣೆ.

More About Author

Story/Poem

ನನ್ನದೇನು ಅಭ್ಯಂತರವಿಲ್ಲ

ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಈಗಿನಂತೆಯೇ ಬಟ್ಟೆ ತೊಡು, ಆದರೆ, ತೋಳಿಲ್ಲದ, ಮೊಣಕಾಲುಗಳು ಕಾಣಿಸುವಂತವು ಬೇಡವಷ್ಟೇ... ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ ಹಚ್ಚು ಆದರೆ, ಹಣೆಗೆ ಬೊಟ್ಟು ಇಡಲೇಬೇಕಷ್...

Read More...