Story/Poem

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

More About Author

Story/Poem

ರಂಜಾನ್ ಮಾಸ

ರಂಜಾನ್ ಮಾಸ ರಂಜಾನ್ ತಿಂಗಳು ಶುರುವಾಗಿದೆ ಉಪವಾಸ ಮಾಡಲು ಸಿದ್ಧತೆ ನಡೆದಿದೆ ಆಹಾರ, ಪಾನೀಯ ದೂರ ಹೋಗುತಿದೆ ಅಲ್ಲಾನಿಗಾಗಿ ಪ್ರಾರ್ಥನೆಗಳು ಶುರುವಾಗಲಿದೆ || ರಂಜಾನ್ ತಿಂಗಳು ನಮಗೆ ಒಳ್ಳೆಯ ಕಾರ್ಯಗಳಿಗೆ ಅವಕಾಶ ಅಲ್ಲಾನಿಗಾಗಿ ಉಪವಾಸ ಮಾಡುವುದೇ ಈ ಹಬ್ಬದ ವಿಶೇಷ || ಸೂರ್ಯ ...

Read More...

ಸಾಲ ಹೊತ್ತ ಜಗಳ

ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದ...

Read More...

ನಕ್ಕು ಬಿಡು

ನಕ್ಕು ಬಿಡು ಓ ಮನವೇ ಹಗುರವಾಗುವುದು ನಿನ್ನ ಮನದಾಳದ ನೋವು ನಲಿಯುವುದು ನಿನ್ನ ಮನವು || ವುಕ್ಕಿ ಬದುಕಿಹ ದುಃಖ ಸೊಕ್ಕಿ ಮರೆಯುವ ಮುನ್ನ ನಗುತ್ತಾ ಹೇಳಿಬಿಡು ಓಮ್ಮೆ ಬದುಕಿನ ನೋವುಗಳನ್ನೆಲ್ಲ ನೀನು || ನೋವ ಮರೆಯುವ ಗಳಿಗೆ ನೊಂದವರು ಬಂದಾಗ ಬಳಿಗೆ ನಕ್ಕು ಬಿಡು ...

Read More...

ವಿನಮ್ರ ಕೋರಿಕೆ

ತಿಳಿ ನೀಲಿ ಬಾನಲ್ಲಿ ಮೋಡ ಕುಣಿದಿತ್ತು ಹನಿ ಹನಿ ಕೂಡಿ ಮಳೆಯಾಗಿ ಬಂದಿತ್ತು ಅವನಿ ಸಂಕುಲಕ್ಕೆ ನೀರನ್ನು ಉಣಿಸಿತ್ತು ಬತ್ತಿ ಹೋಗಿದ್ದ ಕೆರೆ-ಕಟ್ಟೆ ನದಿಗಳಿಗೆ ಜೀವ ಜಲ ತುಂಬಿಸಿತ್ತು ಜೀವಿಗಳಿಗೆ ಹೊಸ ಆಸರೆಯ ನೀಡಿತ್ತು ಸುರಿಯಿತು ಮಳೆ ಉಳಿಯಿತು ಈ ಧರೆ || ಧಗ-ಧಗನೆ ಉರಿಯುವ ಸೂರ...

Read More...

ಕುರ್ಬಾನಿಯಾಗಿದೆ

ಮುಂಜಾನೆಯ ಅಝಾನ್ ಆಹ್ವಾನಕ್ಕೆ ಸುಖ ನಿದ್ದೆಯ ತೊರೆದು ಕಾಣುತ್ತಿರುವ ಕನಸ ಮುರಿದು ಮೆತ್ತಗಿನ ಹಾಸಿಗೆ ಬಿಟ್ಟು ಅಲ್ಲಾನ ಭಕ್ತಿಗೆ ಭಕ್ತನಾಗಿ ನಸುಕಿನ ನಿದ್ದೆಯ ಕುರ್ಬಾನಿಯಾಗಿದೆ || ದುನಿಯಾದಲ್ಲಿ ನೂರಾರು ನೋವುಗಳು ನಸುಕಿ ನಲಿಯುತ್ತಿರುವ ಮನಸುಗಳು ಧರ್ಮ ಹೇಳದ...

Read More...