Story/Poem

ರೇಣುಕಾ ಕೋಡಗುಂಟಿ


 

More About Author

Story/Poem

ಮುಟ್ಟು

ಮುಟ್ಟಿನ ಕುಂಡದಲ್ಲಿ ಹುಟ್ಟಿದ ಜೀವಗಳಲ್ಲಿ ಒಂದು ಮಡಿ ಇನ್ನೊಂದು ಮೈಲಿಗೆ ಕಿಬ್ಬೊಟ್ಟೆಯ ಸಡಗರಕ್ಕೆ ಸೂತಕದ ಸೆರಗೆಳೆದು ಗಡಿಪಾರಿನ ಭಾಗ್ಯವ ಕರುಣಿಸುವುದೇಕೆ? ಬೇರೂರಿದ ಟೊಳ್ಳು ಮರಕೆ ಹಗ್ಗ ಒಸೆದು ಕೊರಳೊಡ್ಡುವ ಜಾಯಮಾನಕೆ ತಲೆ ಬಗ್ಗುವ ಗೊಡ್ಡುತನವೇತಕೆ ಒಳಗಿರುವ ಆತ್ಮ ಗಂಡೂ ಅಲ್...

Read More...

ಗಟಿವಾಣಿ

ಕತೆಗಾರ್ತಿ ರೇಣುಕಾ ಕೋಡಗುಂಟಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಇಜಬೂಪನ ಪದ, ಶವಸಂಸ್ಕಾರ, ಕಂದೀಲಿನ ಕುಡಿ, ನಿಲುಗನ್ನಡಿ, ಬಳಪದ ಚೂರು ಸೇರಿದಂತೆ ಹಲವು ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಗಟಿವಾಣಿ ಕತೆ ನಿಮ್ಮ ಓದಿಗಾಗಿ. ಕತ್ತಲಂಬಾದು ಗಂವ...

Read More...