Story/Poem

ಸದಾಶಿವ್ ಸೊರಟೂರು

ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. 

More About Author

Story/Poem

ಸತ್ತ ಭಾಷೆ.. 

ಮರಕ್ಕೂ ಒಂದು ಭಾಷೆ ಇದೆ ಅದು ತನ್ನ ವರ್ಣಮಾಲೆಯನು ಇಷ್ಟಿಷ್ಟೆ ಎಲೆ‌ ಮೇಲೆ ತಿದ್ದಿ ತಿದ್ದಿ ಕಲಿತಿದೆ ನೀವು ಹೂ ಹಣ್ಣು ಚಿಗುರುಗಳಲಿ ಅದರ ಕವಿತೆಗಳನ್ನೂ ಓದಬಹುದು.. ಗಾಳಿಗೂ ಗೊತ್ತು ಮರದ ಎದೆಯ ಭಾಷೆ ಆಗಾಗ ತಡವಿ ತಡವಿ ಮಾತಾಡಿಸಿ ಹೂವಿನ ಕವಿತೆ ಓದುತ್ತದೆ ಚಿಗುರಿನ ಹಾಡು...

Read More...

ಕೊಲ್ಲುವುದಕ್ಕೆ ಸದ್ದುಗಳಿವೆ..

ತುಂಡು ತುಂಡು ಸದ್ದುಗಳಿಂದಲೇ ಹೆಣೆಯಲ್ಪಟಿದೆ ಬದುಕು ಬದುಕಿನ ಅರ್ಥಗಳನು ದೊಡ್ಡ ಪದಗಳಲಿ ಹುಡುಕುವುದು ಬೊಗಳೆ ಸದ್ದುಗಳ ಮರೆಯಲ್ಲಿ ಹೊಂಚು ಹಾಕಿ ತಣ್ಣಗೆ ಕೂತಿದೆ.. ಅರಳುವುದಕೂ ನಲಗುವುದಕೂ ಸದ್ದೊಂದೆ ಮೂಲ! ಹೆರಿಗೆ ಮನೆಯ ಅಳು ಪುಟ್ಟ ಬೂಟಿನ ಕುಂಯ್ಯ ಕುಂಯ್ಯ ಬಳಪದ ಕ...

Read More...

ತಡರಾತ್ರಿಯ ಕಣ್ಣು..

ಉರಿವ ದೀಪಕ್ಕೊಂದು ಸೂಜಿ ಚುಚ್ಚಿ ಕೆಡವಿದೆ ಕತ್ತಲೊಳಗೆ! ಕಣ್ಣೊಳಗಿನ ಬೆಳಕೂ ನಿನ್ನ ಅಮಲಿಗೆ ರಜೆ ನೀಡಿ ಹೋಗಿದೆ.. ಕತ್ತಲಿಗಾಗಿ ಕಾದಂತೆ ಹಾಯ್ದು ಬಿಟ್ಟೆ ಮೈಮನ ತುಂಬಿ.. ಅಂಗೈಯಲ್ಲಿ ಅಡರಿ ಕೂತ ಸುಖದಲ್ಲಿ ನಿನ್ನ ಮುಖ ಕಾಣುವುದೇ ಮರೆತೆ ಮೋಡಿಗಾರ್ತಿ; ಕತ್ತಲೆ...

Read More...

‘ಹಸಿವು- ಕಾಸು’ ಎರಡೇ ಕಾಲ!

ಹೆರಿಗೆ ಮನೆಯಲ್ಲಿ ಮೂಳೆ ಮುರಿಯುವ ಚಳಿ ಹುಟ್ಟಿದ ಕೂಸು ಕಣ್ಣು ಬಿಡದಂತೆ ಹಿಂಡು ಮಂಜಿನ ಹರತಾಳ ಹೊದ್ದ ಬಿಳಿ ಚಾದರದೊಳಗೆ ನೆಲದ ಜೀವ ಕೈಯಲ್ಲಿ ಬಾಯಿ ಬಿಟ್ಟರೆ ಮಾತಿಗೊಂದು ನೂರು ಗ್ರಾಂ ಹೊಗೆ ಒಳಗೆ ಹಸಿವಿನ ಗೋಡೋನ್ ಉರಿಯುತ್ತಿರಬೇಕು! ಚರ್ಮದಿಂದ ಎದ್ದು ನಿಂತ ರೋಮಗಳದ್ದು ಇದೇ ...

Read More...

ಕವನಗಳೆಲ್ಲವೂ ಗೋರಿಗಳಲ್ಲದೆ ಮತ್ತೇನು?

ಕವನಗಳ ಮೇಲೆ ನನಗೆ ಮೋಹವಿಲ್ಲ ನನ್ನಿಂದ ಅವು ಬಿಡುಗಡೆ ಪಡೆಯುತ್ತವೊ ಅವುಗಳಿಂದ ನಾನು ಬಂಧಮುಕ್ತನೊ ಹೇಳುವುದು ಕಷ್ಟ ಹಾಗಂತ ನನ್ನ ಬಳಿ ಕವನಗಳೇ ಇಲ್ಲವೆಂದಲ್ಲ ಕವನ ಬರೆಯದೇ ಉಳಿದ ಸನ್ಯಾಸಿಯೂ ಅಲ್ಲ ಭಾವಗಳು ಕವನಗಳಾಗಿ ಬಿದ್ದುಕೊಂಡ ಕಳೇಬರವನ್ನು ನೀವು ಇಲ್ಲಿ ಎಲ್ಲೆಡೆಯೂ ...

Read More...