Story/Poem

ಸಿಂಚನ ಚಂದ್ರಕಾತ್ ಜೈನ್

ಸಿಂಚನ ಚಂದ್ರಕಾತ್ ಜೈನ್ ಮೂಲತಃ ಹೊನ್ನಾವರದವರು. ಬರವಣಿಗೆ ಹಾಗೂ ಕವನ ರಚನೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author

Story/Poem

ಜೀವನ ಸಾಗುತಲಿಹುದು

ಸಾಗುತಲಿಹುದು ಪದದಲಿ ಮೂರಕ್ಷರದ ದೆಸೆಯಲಿ ಪ್ರಾರಂಭವು ಜನನದಲಿ ದಿನ ಕಳೆದ ನಂತರದಲಿ ಸ್ಥಿತಿಯಲಿ ಮುದ್ದು ಮನಸು. ಕಿನ್ನರಿ ಜೋಗಿಯ ಚಿಣ್ಣರು ಮುಂದೇನು ಬಾಲಿಕ ಅವಸ್ಥೆಯು ಅನಂತರ ಯೌವ್ವನವು ಕದಡಲಾರದ ನೌಕರಿಯು ತೀರಲಾರದ ಸುಂದರ ಕನಸುಗಳು. ಭಾವಗಳ ಹೂದೋಟವು ಸುಖ ದುಃಖದ ದೀವಿಗೆಯ...

Read More...

 ತಾಯಿ

ನೀ ಮಮತೆಯ ಮೂರುತಿ..! ನೀ ನಿನ್ನಯ ಬಾಳಿನ ಕೀರುತಿ...! ಬಾಳಲಿ ಈಕೆಯೇ ನಾಯಕಿ..! ಜೀವ ರೂಪಿಸಿದ ರೂಪಕಿ...! ಬಾಳಲಿ ಈಕೆಯೇ ಸರಸ್ವತಿ..! ಆಕೆಯೇ ನನ್ನಯ ಸಂಸ್ಕೃತಿ..! ವಾತ್ಸಲ್ಯ ಪಥವೇ ಮಾತ್ರವಲ್ಲ.! ಜೀವದ ಪ್ರತಿಯೇ ಈಕೆಯೇ..! ನವ ತಿಂಗಳು ಕಳೆದರೂ..! ಹೇಳಲಿಲ್ಲವಲ್ಲ ಆಕೆ ಭಾರವೂ....

Read More...