Story/Poem

ವೀಣಾ ನಿರಂಜನ

ಕವಿ ಮನಸ್ಸಿನ ವೀಣಾ ನಿರಂಜನ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಇವರ ಆಸಕ್ತಿ. ಒಮ್ಮೆಮ್ಮೆ ಲೇಖನ ಬರವಣಿಗೆಗೂ ಎಡತಾಕುವ ಇವರಿಗೆ ಕಾವ್ಯದತ್ತ ಹೆಚ್ಚು ಒಲವು.

More About Author

Story/Poem

ಬಾರಾ ಕಮಾನು

  ನಿನ್ನ ಭಗ್ನಾವಶೇಷಗಳ ನಡುವೆಯೇ ನನ್ನ ಸಂಜೆಗಳು ರಂಗೇರುತ್ತಿದ್ದವು ಹೇ ದೊರೆಯ ಕನಸಿನ ಸಿರಿಯೇ ನೀನೊಂದು ಅಪೂರ್ಣ ಕವಿತೆಯಂತೆ ತುಂತುರು ಹನಿಸಿದ ಮಳೆಯಂತೆ ವಿರಹಿ ಹಕ್ಕಿಯ ಹಾಡಿನ ದನಿಯಂತೆ ಛೋಟಾ ಖಯಾಲ್ ನಲ್ಲಿಯೇ ಸಂಪನ್ನವಾದ ರಾಗದಂತೆ ನಿನ್ನ ಹನ್ನೆರಡು ಕಮಾನುಗಳ ಒಳಗಿ...

Read More...