Story/Poem

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

More About Author

Story/Poem

ನೆನಪಿದೆಯಲ್ಲ ಗೆಳೆಯ...

ಕವಿ, ಕತೆಗಾರ ವಿಶ್ವನಾಥ ಎನ್. ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದವರು. ಕಾವ್ಯ, ನಾಟಕ, ಕತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ‘ನೆನಪಿದೆಯಲ್ಲ ಗೆಳೆಯ...’ ಭಾಗ-1 ನಿಮ್ಮ ಓದಿಗಾಗಿ ಆಫೀಸಿನ ಕೋಣೆಯ ...

Read More...

ಪ್ರೇಮಿ ಉವಾಚ

ನಾನು ನಿನ್ನನ್ನು ಪ್ರೇಮಿಸುತ್ತೇನೆ ಕ್ಯಾಂಡಲ್ ಲೈಟಿನ ಮಬ್ಬು ಬೆಳಕಿನಲ್ಲಿ ಬರೆಯಲ್ಪಡುವ ಪ್ರೇಮಜಾತಕ ನನ್ನದಲ್ಲ ಬೆಳಕಿಲ್ಲದೆಯೂ ಬೆಳಗುವ ನಿನ್ನ ಕಣ್ಣುಗಳ ತಿಳಿ ಬೆಳಕಿನಲ್ಲಿ ಅರಳುವ ಪ್ರೀತಿ ನನ್ನದು ನಾನು ನಿನ್ನನ್ನು ಪ್ರೇಮಿಸುತ್ತೇನೆ ಎದೆ ನಡುಗಿಸುವ ಸಂಗೀತದ ಆರ್ಭಟದಲ್ಲಿ ಕತ್ತೆ...

Read More...

ಶಾಶ್ವತ ರಾಧೆ

ಕವಿ, ಕತೆಗಾರ ವಿಶ್ವನಾಥ್ ಎನ್. ನೇರಳಕಟ್ಟೆ ಅವರು ‘ಮೊದಲ ತೊದಲು’, ‘ಕಪ್ಪು ಬಿಳುಪು’, ‘ಹರೆಯದ ಕೆರೆತಗಳು’ ಮತ್ತು ‘ಸಾವಿರದ ಮೇಲೆ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅವರ ‘ ಶಾಶ್ವತ ರ...

Read More...

ವಂದೇ ಕನ್ನಡ

ವಂದೇ ಕನ್ನಡ ಜೈ ವಂದೇ ಕನ್ನಡ ವಂದೇ ಕನ್ನಡ ಜಯಜಯತೋ ಕನ್ನಡ ಕನ್ನಡಾಂಬೆಯ ತೇರು ಹೊರಡಲಿದೆ ಬಂದು ಎಲ್ಲ ಕೂಡಿ ಮಾತೃಭಾಷೆಯ ಘೋಷ ಮೊಳಗಲಿದೆ ಒಂದುಗೂಡಿ ಹಾಡಿ ಪಂಪ ಪೊನ್ನರಿಗೆ ರನ್ನ ಜನ್ನರಿಗೆ ಅಕ್ಕರೆ ನೀಡಿದ ನುಡಿಯು ಹರಿಹರ ರಾಘವ ಕುಮಾರವ್ಯಾಸರ ಅಕ್ಕರಗಳೇ ಮುನ್ನುಡಿಯು ಬಸವೇ...

Read More...

ಹೆಬ್ಬೆಟ್ಟು ಬೆಲೆ ತೆರುವುದಕ್ಕಿದೆ

ತೋರುಬೆರಳು ತೋರಿಸುತ್ತಿದೆ ಮಸೀದಿಯ ಮೇಲಿನ ಮೈಕನ್ನು ಧ್ವಜಸ್ತಂಭದ ಮೇಲಿನ ಕೇಸರಿ ಪತಾಕೆಯನ್ನು ತಲೆಮೇಲಿನ ಹೊದಿಕೆಯ ಕಪ್ಪನ್ನು ಕೇಸರಿ ಶಾಲಿನ ತಪ್ಪನ್ನು ಉಳಿದದ್ದು ಅಳಿದದ್ದು ಎಲ್ಲವನ್ನು ತೋರುಬೆರಳು ಚಾಚಿದೆ ಆ ಕಡೆಗೆ ಕಲ್ಲಂಗಡಿ ಅಂಗಡಿಯೆಡೆಗೆ ಒಡೆದು ಹೋಳಾದ ಹಣ್ಣಿನ ಹಸಿರು- ಕ...

Read More...