Story/Poem

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

More About Author

Story/Poem

ಯಾರಾದರೂ ಹೇಳಿ ಅವರಿಗೆ

ಯಾರಾದರೂ ಹೇಳಿ ಅವರಿಗೆ ಹಸಿರು- ಕೇಸರಿ ಬಣ್ಣಗಳ ಎರಚಾಟದಲ್ಲಿ ಮೈಮರೆತ ಮಹಾನ್ ದೊರೆಗಳಿಗೆ ಅವರ ಸಿಂಹಾಸನದ ಮೆತ್ತೆ ಈಗ ಮೆತ್ತಗಿಲ್ಲವೆಂದು ಹೇಳಲೇಬೇಕಿದೆ ಅವರಿಗೆ ಪತಾಕೆಗಳ ನೆಪದಲ್ಲಿ ಪಾತಕ ನಡೆಸುವ ಪಾಪಿಗಳಿಗೆ 'ಧರ್ಮದ' ಬದುಕು ಸಾವಿನಲ್ಲಿಲ್ಲವೆಂದು ತಿಳಿಸಿಕೊಟ್ಟ...

Read More...

ಅಂಬುರುಹ ದಳನೇತ್ರೆ

ಕವಿ, ಕತೆಗಾರ ವಿಶ್ವನಾಥ ಎನ್. ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದವರು. ಕಾವ್ಯ, ನಾಟಕ, ಕತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಅಂಬುರುಹ ದಳನೇತ್ರೆ’ ನಿಮ್ಮ ಓದಿಗಾಗಿ “ಅಂಬುರುಹ ದಳನೇತ್ರೆ...

Read More...

ಅಲ್ಲೀಗ ಏನೂ ಉಳಿದಿಲ್ಲ

ಅಲ್ಲೀಗ ಎಲ್ಲವೂ ಮಣ್ಣಪಾಲಾಗಿವೆ ಮುಗಿಲೆತ್ತರಕ್ಕೆ ಬೆಳೆದುನಿಂತಿದ್ದ ಕಟ್ಟಡ ಮತ್ತೆ ಭೂತಳವನು ತನ್ನಡಿಪಾಯವನು ತಾನೇ ಶೋಧಿಸುತಿದೆ ಹೊರಟ ನೆಲೆಯೆಡೆಗೇ ಮತ್ತೆ ಮರಳಿಬಂದಿದೆ ಬಲಿಷ್ಠ ಗೋಡೆಗಳು ಭೀಮನ ಬಾಹುದ್ವಯಗಳನು ಸೋಲಿಸುವಂತಿದ್ದ ಕಂಬಗಳು ಅತ್ಯಾಕರ್ಷಕ ಛಾವಣಿ ಎಲ್ಲವೂ...ಎಲ್ಲವೂ...

Read More...

ಜಾತಕ

ಕವಿ, ಕತೆಗಾರ ವಿಶ್ವನಾಥ್ ಎನ್. ನೇರಳಕಟ್ಟೆ ಅವರು ‘ಮೊದಲ ತೊದಲು’, ‘ಕಪ್ಪು ಬಿಳುಪು’, ‘ಹರೆಯದ ಕೆರೆತಗಳು’ ಮತ್ತು ‘ಸಾವಿರದ ಮೇಲೆ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಪುಟ್ಟಣ್ಣ ಕುಲಾಲ್ ಯುವ ...

Read More...

ಈಗ ಬುದ್ಧನಿರಬೇಕಿತ್ತು

ಓ ಬುದ್ಧ! ನೀನಿರಬೇಕಿತ್ತು ಈಗ 'ಧರ್ಮಗ್ರಂಥ'ಗಳ ತುಂಬಾ ಹಬ್ಬಿ ಇಂಚಿಂಚನ್ನೂ ಮುಕ್ಕಿ ಮುಂದಿನ ತಲೆಮಾರುಗಳಿಗೆ ರವಷ್ಟೂ ಉಳಿಸದಿರುವ ಗೆದ್ದಲುಗಳ ಹೃದಯದಲ್ಲಿ ಜ್ಞಾನಜಲ ಹರಿಸಲು ನೀನಿದ್ದರೆ ಚೆನ್ನಿತ್ತು ಬುದ್ಧ ಪಾರಿವಾಳದ ಕತ್ತು ಹಿಸುಕಿ, ರೆಕ್ಕೆಗಳ ಕತ್ತರಿಸಿ, ಸಿಂ...

Read More...