Story/Poem

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

More About Author

Story/Poem

ಪಾರಿವಾಳದ ರೆಕ್ಕೆ

ಕವಿ, ಕತೆಗಾರ ವಿಶ್ವನಾಥ ಎನ್. ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದವರು. ಕಾವ್ಯ, ನಾಟಕ, ಕತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಪಾರಿವಾಳದ ರೆಕ್ಕೆ ಕತೆ ನಿಮ್ಮ ಓದಿಗಾಗಿ “ನನ್ನ ಆನೆಯನ್ನೇ ಕಡಿಯುತ್ತೀಯಾ? ...

Read More...

ಗೋಡೆ

“ಬುದ್ಧಿಯನ್ನೂ ಪ್ರೀತಿಯನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡ ಕ್ಯಾಟಿ. ನನಗಿಷ್ಟವಾಗುವುದಿಲ್ಲ” ಹೇಳಿದವಳ ಕಣ್ಣಂಚಿನಲ್ಲಿ ನೀರಿತ್ತು. ಅರೆನಿಮಿಷದ ಮೌನ. ಮತ್ತೆ ಅವಳೇ ಮಾತನಾಡಿದಳು- “ಮನಸ್ಸಿನಿಂದ ಪ್ರೀತಿಸಿದ್ದೇನೆ ನಿನ್ನನ್ನು. ಬುದ್ಧಿಯಿಂದ ಅಳೆದು ತೂಗಿ ಹುಟ್ಟಿದ ಪ...

Read More...

ಯುದ್ಧ ಮತ್ತು ಬುದ್ಧ

ನಿನ್ನೆ ರಾತ್ರಿ ಎಂಟು ಮುಕ್ಕಾಲರವರೆಗೂ ಮೈಗೆ ಮೈ ತಾಗಿಸಿ ಇಸ್ಪೀಟಾಡುತ್ತಾ ಕುಳಿತಿದ್ದವರು ಎರಡೂ ಮುಕ್ಕಾಲು ಗುಂಪುಗಳಾಗಿ ಇಂದು ಕಚ್ಚಾಡಿಕೊಳ್ಳುತ್ತಿದ್ದಾರೆ ಕಲ್ಲಿನೇಟಿನ ಬಿಸಿಗೆ ತಾರಸಿ ಮೇಲಿದ್ದ ಪಾರಿವಾಳದ ರೆಕ್ಕೆ ಮುರಿಯುತ್ತದೆ ಕಿವಿಗೂ ಉಸಿರುಗಟ್ಟುವಂತೆ ಯುದ್ಧದ ರಣಕಹಳೆ...

Read More...

ಬೆಂಕಿ ಕಣ್ಗಳ ರಾಕ್ಷಸ

“ಹೇ...ಹೇಯ್...ಬಿಡಿ ಅವಳನ್ನು” ದೊಡ್ಡದಾಗಿ ಚೀರುತ್ತಾ ಎದ್ದು ಕುಳಿತವನು ಗಡಿಯಾರ ನೋಡಿದೆ. ಐದು ಗಂಟೆ. ಬೆಳ್ಳಂಬೆಳಗ್ಗೆಯೇ ಕೆಟ್ಟ ಕನಸು! ಬೆವರಿನಿಂದ ಮುದ್ದೆಯಾಗಿದ್ದ ಮೈ ಕಮಟು ವಾಸನೆ ಸೂಸುತ್ತಿತ್ತು. ಎದ್ದು, ಸ್ನಾನ ಮುಗಿಸಿ ಬಂದೆ. ಗೋಡೆ ಕೆಡವುತ್ತಿದ್ದ ಆ ಹೆಂಗಸು ಯಾ...

Read More...