ಕಾರ್ತಿಕೇಯ ಭಟ್
ಬರೆಹಗಾರ ಕಾರ್ತಿಕೇಯ ಭಟ್ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಪಾವಗಡ. ವೆಲ್ಲೂರಿನ ವಿ.ಎ.ಟಿ ಕಾಲೇಜಿನಿಂದ ಎಂ. ಟೆಕ್ ಪದವೀಧರರು. ಪ್ರಸ್ತುತ ಬೆಂಗಳೂರಿನ ರಾಂಬಸ್ ಚಿಪ್ ಟೆಕ್ನಾಲಜಿ ಕಂಪನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಓದು, ವಿಮರ್ಶೆ ಅವರ ಹವ್ಯಾಸ. ಪ್ರಸ್ತುತ ವಾಲ್ಮೀಕಿ ರಾಮಾಯಣ ಪಾರಾಯಣವನ್ನು ಮಾಡುತ್ತಿದ್ದಾರೆ.