Book Watchers

ಕಾರ್ತಿಕೇಯ ಭಟ್‌

ಬರೆಹಗಾರ ಕಾರ್ತಿಕೇಯ ಭಟ್‌ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಪಾವಗಡ. ವೆಲ್ಲೂರಿನ ವಿ.ಎ.ಟಿ ಕಾಲೇಜಿನಿಂದ ಎಂ. ಟೆಕ್ ಪದವೀಧರರು. ಪ್ರಸ್ತುತ ಬೆಂಗಳೂರಿನ ರಾಂಬಸ್ ಚಿಪ್ ಟೆಕ್ನಾಲಜಿ ಕಂಪನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಓದು, ವಿಮರ್ಶೆ ಅವರ ಹವ್ಯಾಸ. ಪ್ರಸ್ತುತ ವಾಲ್ಮೀಕಿ ರಾಮಾಯಣ ಪಾರಾಯಣವನ್ನು ಮಾಡುತ್ತಿದ್ದಾರೆ.

Articles

ಮಾನವ ಅನುಭವದ ವಿವಿಧ ಮುಖ ‘ಪರ್ವ’

ಕರ್ನಾಟಕದಿಂದ ಶುರು ಮಾಡಿ ಗುಜರಾತ್, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ್,ಬಿಹಾರ್ ಇನ್ನೂ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಸುಮಾರು 11,000 ಕಿ. ಮೀ.ನಷ್ಟು ಪ್ರವಾಸ ಮಾಡಿ, ಅಲ್ಲಾಗುವ ಅನುಭವಗಳಿಂದ ಕಾದಂಬರಿ ಬರೆಯುವುದಕ್ಕೆ ಇನ್ನೂ ಹೆಚ್ಚು ಪ್ರೇರಿತಗೊಂಡು ಮನಸ್ಸನ್ನು ಗಟ್ಟಿ ಮಾಡಿಕೊಂಡು ಈ ಕಾದಂಬರಿಯನ್ನು ಬರೆದೇ‌ತೀರಬೇಕೆಂದು

Read More...

ಗೋವಿನೊಂದಿಗಿನ ಮಾನವ ಸಂಬಂಧದ ಅನಾವರಣ ‘ತಬ್ಬಲಿಯು ನೀನಾದೆ ಮಗನೆ’

ಪುಣ್ಯಕೋಟಿ ಹಸುವೂ ಸಹ ತನ್ನ ಕರು ಎಂದೇ ಭಾವಿಸಿ ಹಾಲು ಕೊಡುತ್ತದೆ, ಇದನ್ನು ಕಂಡ ಇತರರಿಗೆ ಆಶ್ಚರ್ಯವಾಗುತ್ತದೆ. ಗೌಡಜ್ಜ ಹೇಳುತ್ತಾನೆ ಮನುಷ್ಯರಿಗೂ ಹಸುವಿಗೂ ಏನೂ ವ್ಯತ್ಯಾಸವಿಲ್ಲವೆಂದು. ನಮಗೂ ಅರ್ಥವಾಗುತ್ತದೆ ಅವಕ್ಕೂ ಅರ್ಥವಾಗುತ್ತದೆ ಆದರೆ‌ ಅವಕ್ಕೆ ಮಾತು ಬರದು ಆದರೆ ಭಾವನೆಗಳು ಒಂದೆ.

Read More...

ಅತ್ಯದ್ಭುತ ಪಾತ್ರಗಳುಳ್ಳ ‘ವಂಶವೃಕ್ಷ’

ವಂಶವೃಕ್ಷ ಮುಗಿಸಿದ ಮೇಲೆ‌ ಆ ಪಾತ್ರಗಳು ನನ್ನ ಮನಸ್ಸಿನಲ್ಲಿ ಉಳಿದುಹೋದವು ಮುಖ್ಯವಾಗಿ ಶ್ರೀನಿವಾಸ ಶ್ರೋತ್ರಿಯರು. ಅವರ ಪಾತ್ರದ ಬಗ್ಗೆ‌ ಓದುವಾಗಲೆಲ್ಲಾ ನನ್ನ ಮನಸ್ಸಿಗೆ‌ ಏನೋ ಒಂದುತರಹದ ಖುಷಿ.

Read More...

ದೇವರು-ಧರ್ಮದ-ಮಾನವರ ನಂಬುಗೆಯ ವಿಶ್ಲೇಷಣೆ ‘ಮೂಕಜ್ಜಿಯ ಕನಸುಗಳು’

ಕೆಲವರು ಮಾಡುವ ಕಾರ್ಯಗಳನ್ನು ಇತರರ ಹೊಗಳಿಕೆಗಾಗಿ ಮಾಡಬಾರದು. ತಾನು ಏನೇ‌ ಕೆಲಸ ಮಾಡಿದರೂ ತೋರಿಸಿಕೋಳ್ಳಬಾರದು. ಇದನ್ನು ತಾನೇ ಮಾಡಿದೆ ತಾನೇ ದೊಡ್ಡವನೆಂದು ಮೆರೆಯಬಾರದು. ಅದು ದೇವರ ಕಾರ್ಯವೇ ಆಗಿರಲಿ ಮತ್ತೊಂದೆ ಆಗಿರಲಿ. ತಾನು ಮಾಡುವ ಕಾರ್ಯ ತನ್ನ ಮನಸ್ಸಿಗೆ ನೆಮ್ಮದಿಯನ್ನು ತಂದಿತೆ?.

Read More...