ಅನ್ನಮಾಚಾರ್ಯರ ಕೀರ್ತನೆಗಳು

Author : ವಿಜಯಾ ಸುಬ್ಬರಾಜ್

Pages 152

₹ 120.00




Year of Publication: 2014
Published by: ಚತುರ್ಮುಖ
Address: ನಂ.43, 5ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು
Phone: 8088868525

Synopsys

ಅನ್ನಮಾಚಾರ್ಯರ ಕೀರ್ತನೆಗಳನ್ನು ಕನ್ನಡಕ್ಕೆ ರೂಪಾಂತರಿಸುವ ಮೂಲಕ  ಕನ್ನಡ ಓದುಗರಿಗೆ ಕೀರ್ತನಾಕಾರರನ್ನು ಪರಿಚಯಿಸಿದ್ದಾರೆ ವಿಜಯಾ ಸುಬ್ಬರಾಜ್. 'ಕಂಡೆ ಕಂಡೆವಯ್ಯ ನಿನ್ನ ಪುರುಷೋತ್ತಮ' “ಇದನ ಸಾಧನ ಇಹಕೂ ಪರಕೂ ಭದ್ರ ಮಂಗಳವು ಈ ನಾಮ ಸ್ಮರಣೆ” - “ಸಕಲೋಪಾಸಕರಿಗೆ ಸಗುಣವೇ ಪ್ರಮಾಣ” ಸಕಲ ಮುನೀಂದ್ರರಿಗೆ ಪೂರ್ಜಿ ಸಾಕಾರವೇ ಪ್ರಮಾಣ – ಹೀಗೆ ಹಲವಾರು ಕೀರ್ತನೆಗಳು ಈ ಸಂಕಲನದಲ್ಲಿವೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books