ಧರ್ಮ-ಸಂಸ್ಕೃತಿಯ ದರ್ಪಣ

Author : ಹಾರಗದ್ದೆ ಸತ್ಯನಾರಾಯಣ

Pages 286

₹ 250.00




Year of Publication: 2020
Published by: ಸ್ನೇಹ ಬುಕ್ ಹೌಸ್
Address: # 165, 10ನೇ ಮುಖ್ಯರಸ್ತೆ, ಶ್ರೀನಗರ ಬಸ್ ನಿಲ್ದಾಣ ಬಳಿ, ಶ್ರೀನಗರ, ಬೆಂಗಳೂರು-560050
Phone: 098450 31335

Synopsys

ಹಿರಿಯ ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಅನುವಾದಿಸಿದ ಕೃತಿ-ಧರ್ಮ-ಸಂಸ್ಕೃತಿಯ ದರ್ಪಣ. ತಮಿಳು ಭಾಷೆಯ ತಿರುಕ್ಕುರುಳ್ ಗ್ರಂಥದ ಕನ್ನಡಾನುವಾದವಿದು. ತಮಿಳಿನ ತಿರುಕ್ಕುರುಳ್ ಒಬ್ಬ ತತ್ವಜ್ಞಾನಿ. ಬದುಕಿನ ನಶ್ಚರತೆಯನ್ನು ಪ್ರತಿಪಾದಿಸಿದ ವೈರಾಗ್ಯಮೂರ್ತಿ. ಅತಿ ಆಸೆಯೇ ದುಃಖಕ್ಕೆ ಕಾರಣ ಎಂಬುದೂ ಸಹ ಈತನ ತತ್ವಜ್ಞಾನ. ಸರಳ ಬದುಕು ಆರೋಗ್ಯಕರ ಮನಸ್ಸಿಗೆ ಪೂರಕ ಎಂಬುದು ಈತನ ವಿಚಾರದ ತಿರುಳು. ತಮಿಳು ಭಾಷೆಯ ಈತನ ವಿಚಾರಗಳನ್ನು ಕನ್ನಡಕ್ಕೆ ಅನುವಾದಿಸಿ, ಈ ವೈರಾಗ್ಯ ಮೂರ್ತಿಯ ವಿಚಾರಗಳನ್ನು ತಿಳಿಯಲು ಈ ಕೃತಿ ಸಹಾಯಕವಾಗಿದೆ.

About the Author

ಹಾರಗದ್ದೆ ಸತ್ಯನಾರಾಯಣ

ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಹಿರಿಯ ಲೇಖಕರು.  ಕೃತಿಗಳು: ಲೋಕಪ್ರಿಯ ದೇವತಾಸ್ತುತಿಗಳು, ಅಯೋಧ್ಯಾ ಅರಸ ಅಭಿರಾಮ, ಧರ್ಮ-ಸಂಸ್ಕೃತಿಯ ದರ್ಪಣ, ಕಿರಿಯ ಅರಿವಿಗೆ ಕಿರಿದಾದ ಸ್ತೋತ್ರಗಳು, ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ ...

READ MORE

Related Books