ಮನಃಸಾಕ್ಷಿ

Author : ಎಂ.ಜಿ. ದೇಶಪಾಂಡೆ

Pages 122

₹ 80.00




Year of Publication: 2007
Published by: ಶ್ರೀಹರಿ ಪ್ರಕಾಶನ
Address: ರಾಂಪೂರೆ ಕಾಲೊನಿ, ಬಿವಿಬಿ ಕಾಲೇಜು ರಸ್ತೆ, ಬೀದರ-585401

Synopsys

ಶ್ರೀ ಸಮರ್ಥ ರಾಮದಾಸ ಸ್ವಾಮಿಗಳು ವಿರಚಿತ ಮನಾಚೆ ಶ್ಲೋಕಗಳನ್ನು (205 ಭಕ್ತಿ ವಚನಗಳ ಅನುವಾದ) ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ-ಮನಃಸಾಕ್ಷಿ. ಶ್ರೀ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಇವರು ಮರಾಠಿಯಲ್ಲಿ ದಾಸಬೋಧ , ಮನಾಚೆ ಶ್ಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ‘ಮನಾಚೇ ಶ್ಲೋಕ’ವೂ ಒಂದು. ಭಕ್ತಿ ವಚನಗಳ ಜೊತೆಗೆ ಕೃಪಾಷ್ಟಕಗಳು ಎಂಬ 8 ಪದ್ಯಗಳಿವೆ. ಮನಸ್ಸನ್ನು ಸಂಭೋದಿಸಿ ಹೇಳಿದ ಈ ಶ್ಲೋಕಗಳು ಮಾನವೀಯತೆ ದರ್ಶಿಸುವುದಲ್ಲದೆ ಮನಸ್ಸಿಗೆ ಸಮೃದ್ಧಿಯನ್ನು ತಂದುಕೊಡುತ್ತವೆ ಎಂಬುದು ಸಾಹಿತ್ಯಾಸಕ್ತರ ನೆಮ್ಮದಿ. ಕೃತಿಯಲ್ಲಿ ಲೇಖಕರ ಸ್ವರಚಿತ ಕವನಗಳನ್ನೂ ಸಂಕಲಿಸಲಾಗಿದೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books