ಒಡನಾಡಿಯ ನುಡಿ ಬಿನ್ನಪ

Author : ತಾ.ಸಿ. ತಿಮ್ಮಯ್ಯ

Pages 80

₹ 78.00




Year of Publication: 2017
Published by: ಚೈತ್ರ ಪ್ರಕಾಶನ
Address: ನಂ.50, 2ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಎಂಪಿಎಂ ಲೇಔಟ್‌, ಮಲ್ಲತ್ತಹಳ್ಳಿ, ಬೆಂಗಳೂರು
Phone: 9060093119

Synopsys

ವಚನಕಾರರು ತಮ್ಮ ಪ್ರಖರವಾದ ವೈಚಾರಿಕ ಪ್ರಜ್ಞೆಯಿಂದ ಜನರಲ್ಲಿರುವ ಜಾತಿ, ಕುಲ ದೇವರು, ಧರ್ಮ ಮೇಲು ಕಳು ಪಾಪ ಪುಣ್ಯ ಎಲ್ಲವನ್ನು ವಚನಗಳ ಮೂಲಕ ತಿಳಿಸಲು ಪ್ರಯತ್ನಿಸಿದವರು. ಇಂತಹ ಎಲ್ಲಾ ವಚನಕಾರರ ಪ್ರಭಾವಕ್ಕೆ ಒಳಗಾಗಿರುವ ಲೇಖಕರು, ಒಡನಾಡಿ ನುಡಿ ಭಿನ್ನಪ ಕೃತಿಯ ಮೂಲಕ ತನ್ನೊಳಗಿನ ಆಕ್ರೋಷ, ನೋವು, ದುಗುಡವನ್ನು ವಚನಗಳ ಮೂಲಕ ಹೊರಹಾಕಿದ್ದಾರೆ. ಭೂಮಿ, ಖನಿಜ ಸಂಪನ್ಮೂಲಗಳನ್ನು ವಿವರಿಸುತ್ತಾ, ಮನುಷ್ಯನ ದುರಾಸೆಯ ಕುರಿತು ವಿವರಿಸಿದ್ದಾರೆ.

About the Author

ತಾ.ಸಿ. ತಿಮ್ಮಯ್ಯ

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಕವಿ, ಬರಹಗಾರ ತಾ.ಸಿ. ತಿಮ್ಮಯ್ಯ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಕಾವ್ಯ, ಶಿಶು ಕಾವ್ಯ, ಕಥಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಅಳಲು, ಕಾವ್ಯ ಸಂಗಮ, ವಾಸ್ತವ, ನನ್ನ ಪಾಡು ನಿನ್ನ ಹಾಡು (ಕಾವ್ಯ), ಚಿಣ್ಣರ ಹಾಡು, ಜಾಣರ ಜೇನು, ಓದಿ ದೊಡ್ಡವನಾಗು (ಶಿಶು ಸಾಹಿತ್ಯ), ತುಣುಕು-ಮಿಣುಕು, ನಗೆಹೊಗೆ (ಚುಟುಕು), ಒಡನಾಡಿಯ ನುಡಿ ಭಿನ್ನಪ (ವಚನ), ಕುಣಿಗಲ್‌ ತಾಲ್ಲೂಕು ದರ್ಶನ, ಚಿಂತಾಮಣಿ ತಾಲ್ಲೂಕು ದರ್ಶನ( ತಾಲ್ಲೂಕು ದರ್ಶನ) ...

READ MORE

Related Books