ಸಂಸ್ಕೃತ ಕವಿ ಭರ್ತೃಹರಿ ರಚನೆಯ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳ ಸಮಗ್ರ ಭಾವಾನುವಾದವನ್ನು ಪರಿಚಯಿಸುವ ಕೃತಿ ’ ಭರ್ತೃಹರಿಯ ಶತಕತ್ರಯ’.
ಸಂಸ್ಕೃತಮೂಲ ಶ್ಲೋಕ ಸಹಿತ ತಾತ್ಪರ್ಯ-ವಿವೇಚನೆ ಮತ್ತು ವಿಶ್ಲೇಷಣೆಯೊಂದಿಗೆ ಈ ಕೃತಿಯು ಓದುಗರಿಗೆ ಹತ್ತಿರವಾಗುತ್ತದೆ.
ಸಂಸ್ಕೃತ ಪಂಡಿತರಾದ ಪರಾಗ ಅವರು ಸಂಸ್ಕೃತದ ಹಲವು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿಗಳು ಭರ್ತೃಹರಿಯ ಶತತ್ರಯ, ಅರಣ್ಯಕಗಳು, ಮತ್ತು ಬ್ರಾಹ್ಮಣಗಳು ...
ಹೊಸ ದರ್ಶನ ಮತ್ತು ವಾಸ್ತವತೆ
ಅಹಂ ಅನ್ನು ಅಳಿಸಿ ಹಾಕಿ
ಧ್ಯಾನ-ಸಚಿತ್ರ
ಆಸ್ಟ್ರಲ್ ಪ್ರೊಜೆಕ್ಷನ್
ಜೆನ್ ಹಾಯ್ಕುಗಳು
ಅನ್ನಮಾಚಾರ್ಯರ ಕೀರ್ತನೆಗಳು
ರಜನೀಶ್ ನಿಜರೂಪ
ಶ್ರೀ ರಾಮಕೃಷ್ಣ ಲೀಲಾಪ್ರಸಂಗ
ಕನ್ನಡ ಭರ್ತೃಹರಿ ಸುಭಾಷಿತವು
ಧಮ್ಮಪದ
ಶ್ರೀ ಶಂಕರಬೋಧಾಮೃತ
ದಿಗಂಬರವೇ ದಿವ್ಯಾಂಬರ
ಮನಃಸಾಕ್ಷಿ
ಧರ್ಮ-ಸಂಸ್ಕೃತಿಯ ದರ್ಪಣ
©2025 Book Brahma Private Limited.