ಧೀರಜ್ ಪೊಯ್ಯೆಕಂಡ ಅವರ ‘ಆತ್ಮ ಕತೆ’ ಕಾದಂಬರಿ ಬಿಡುಗಡೆ


ಪತ್ರಕರ್ತ ಧೀರಜ್‌ ಪೊಯ್ಯೆಕಂಡ ಅವರ, ಹಾರರ್‌ ಥ್ರಿಲ್ಲರ್‌ ಕಾದಂಬರಿ ‘ಆತ್ಮ ಕತೆ’ಯನ್ನು ಪತ್ರಕರ್ತ ಹಾಗೂ ಸಾಹಿತಿ ಗಿರೀಶ್‌ ರಾವ್‌ ಹತ್ವಾರ್‌(ಜೋಗಿ) ಸೋಮವಾರ ಬೆಂಗಳೂರಿನ ಕನ್ನಡ ಪ್ರಭ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. 

ಸ್ನೇಹ ಬುಕ್‌ ಹೌಸ್‌ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಇದು ಧೀರಜ್‌ ಪೊಯ್ಯೆಕಂಡ ಅವರ ನಾಲ್ಕನೇ ಕಾದಂಬರಿಯಾಗಿದೆ. ಪುಸ್ತಕ ಬಿಡುಗಡೆ ಸಂದರ್ಭ ಪ್ರಕಾಶಕ ಪರಶಿವಪ್ಪ ಕೆ.ಬಿ. ಉಪಸ್ಥಿತರಿದ್ದರು.

MORE FEATURES

ಅಂಧಶ್ರದ್ಧೆಯ ಕತ್ತಲ ದಾರಿಗೆ, ಬುದ್ಧ ಬೆಳಕು; ಮೋದೂರು ತೇಜ

31-12-1899 ಬೆಂಗಳೂರು

"ಬುದ್ದ, ಈ ಲೋಕ ಕಂಡಂತಹ ಅಪರೂದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕರುಣಾ ಮೂರ್ತಿ," ಎನ್ನತ್ತಾರ...

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು

23-05-2024 ಬೆಂಗಳೂರು

"ಸ್ವತಂತ್ರದ ಸೋಗಿನಲ್ಲಿ ಹೆಣ್ಣಿನ ಭಾವಗಳ ಬಂಧನದ ಕೀಲಿ ತೆರೆದಿದ್ದಾರೆ. ದೇಶ ಹಾಗೂ ನಾಡಿನ ಭಕ್ತಿಯನ್ನು ಮೆರೆದಿದ್ದ...

ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿದ್ದವಳು ಚೆನ್ನಾಭೈರಾದೇವಿ

23-05-2024 ಬೆಂಗಳೂರು

"ಧೀರ ವನಿತೆಯ ಜೀವನವನ್ನು ಆಧರಿಸಿ ನಾನು ಬರೆದ 'ಚೆನ್ನಾಭೈರಾದೇವಿ'- ಕರಿಮೆಣಸಿನರಸಿಯ ಅಕಳಂಕ ಚರಿತೆ ಎಂಬ ...