ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ, ಹಾರರ್ ಥ್ರಿಲ್ಲರ್ ಕಾದಂಬರಿ ‘ಆತ್ಮ ಕತೆ’ಯನ್ನು ಪತ್ರಕರ್ತ ಹಾಗೂ ಸಾಹಿತಿ ಗಿರೀಶ್ ರಾವ್ ಹತ್ವಾರ್(ಜೋಗಿ) ಸೋಮವಾರ ಬೆಂಗಳೂರಿನ ಕನ್ನಡ ಪ್ರಭ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಸ್ನೇಹ ಬುಕ್ ಹೌಸ್ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಇದು ಧೀರಜ್ ಪೊಯ್ಯೆಕಂಡ ಅವರ ನಾಲ್ಕನೇ ಕಾದಂಬರಿಯಾಗಿದೆ. ಪುಸ್ತಕ ಬಿಡುಗಡೆ ಸಂದರ್ಭ ಪ್ರಕಾಶಕ ಪರಶಿವಪ್ಪ ಕೆ.ಬಿ. ಉಪಸ್ಥಿತರಿದ್ದರು.
"ಬುದ್ದ, ಈ ಲೋಕ ಕಂಡಂತಹ ಅಪರೂದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕರುಣಾ ಮೂರ್ತಿ," ಎನ್ನತ್ತಾರ...
"ಸ್ವತಂತ್ರದ ಸೋಗಿನಲ್ಲಿ ಹೆಣ್ಣಿನ ಭಾವಗಳ ಬಂಧನದ ಕೀಲಿ ತೆರೆದಿದ್ದಾರೆ. ದೇಶ ಹಾಗೂ ನಾಡಿನ ಭಕ್ತಿಯನ್ನು ಮೆರೆದಿದ್ದ...
"ಧೀರ ವನಿತೆಯ ಜೀವನವನ್ನು ಆಧರಿಸಿ ನಾನು ಬರೆದ 'ಚೆನ್ನಾಭೈರಾದೇವಿ'- ಕರಿಮೆಣಸಿನರಸಿಯ ಅಕಳಂಕ ಚರಿತೆ ಎಂಬ ...
©2024 Book Brahma Private Limited.