Date: 07-07-2020
Location: ಬೆಂಗಳೂರು
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಂಸ್ಥೆಯು ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.
ಸ್ಪರ್ಧೆಯ ನಿಯಮಗಳು:
ಸ್ವರಚಿತ ಕವನಗಳು 16 ಸಾಲುಗಳು ಮೀರಬಾರದು.
ಕವನಗಳನ್ನು ಕನ್ನಡದಲ್ಲೇ ಟೈಪ್ ಮಾಡಿ ಕಳುಹಿಸಬೇಕು.
ಕವನದ ವಿಷಯ ಕವಿಗಳ ಸ್ವಂತ ವಿವೇಚನೆಗೆ ಸೇರಿದ್ದು.
ಅಂತಿಮವಾಗಿ ಸ್ಪರ್ಧೆಗೆ 50 ಕವನಗಳನ್ನು ಆಯ್ಕೆ ಮಾಡಲಾಗುವುದು
50 ಕವನಗಳಲ್ಲಿ ಅಂತಿಮವಾಗಿ ಆಯ್ಕೆಯಾದ ಮೂರು ಕವನಗಳಿಗೆ
ಮೊದಲನೇ ಬಹುಮಾನ - 3000 ರೂ
ಎರಡನೇ ಬಹುಮಾನ- 2000 ರೂ
ಮೂರನೇ ಬಹುಮಾನ- 1000 ರೂ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಿದ 50 ಕವಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು.
ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ: 10-07-2020 ಒಬ್ಬರು ಒಂದು ಕವನ ಮಾತ್ರ ಕಳುಹಿಸಲು ಅವಕಾಶ ಇದೆ. ಎಲ್ಲ ತೀರ್ಮಾನಗಳು ಆಯ್ಕೆ ಸಮಿತಿ ಮತ್ತು ನಮ್ಮ ಸಂಸ್ಥೆಗೆ ಸೇರಿರುತ್ತದೆ.
ಕವನ ಕಳುಹಿಸುವ ವಿಳಾಸ: Email Id: ananyamag191@gmail.com
ಮೊ:7829306877
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.