ಉದಯಕಾಲ ದೀಪಾವಳಿ ವಿಶೇಷ ಸಂಚಿಕೆಗೆ ಬರಹಗಳ ಆಹ್ವಾನ

Date: 16-10-2020

Location: ಬೆಂಗಳೂರು


ಉದಯಕಾಲ ದಿನ ಪತ್ರಿಕೆಯು ದೀಪಾವಳಿ ವಿಶೇಷ ಸಂಚಿಕೆಯನ್ನು ರೂಪಿಸುತ್ತಿದ್ದು, ನಾಡಿನ ಲೇಖಕರಿಂದ ಬರಹಗಳನ್ನು ಆಹ್ವಾನಿಸುತ್ತಿದೆ. ನಿಮ್ಮ ಕವನ, ಕತೆ, ಪ್ರಬಂಧ, ಲೇಖನಗಳನ್ನು ಕಳಿಸಬಹುದಾಗಿದೆ.

ನಿಬಂಧನೆಗಳು:

  • ಕವನ: ಐವತ್ತು ಪದಗಳ ಒಳಗಿರಬೇಕು
  • ಕತೆ: ಮೂರು ಸಾವಿರ ಪದಗಳನ್ನು ಮೀರಬಾರದು
  • ಪ್ರಬಂಧ: ಸಾವಿರದ ಐನೂರು ಪದಗಳ ಒಳಗಿರಬೇಕು
  • ಲೇಖನ: ಸಾವಿರದ ಇನ್ನೂರು ಪದಗಳ ಒಳಗಿರಬೇಕು ಮಕ್ಕಳ ಕಥೆ ಮತ್ತು ಕವನಗಳಿಗೂ ಆದ್ಯತೆ ನೀಡಲಾಗುವುದು.
  • ನಾಡಿನ ಸಂಸ್ಕೃತಿ, ದೀಪಾವಳಿಯ ವಿಶೇಷತೆಗಳು ಇದ್ದರೂ ಬರೆದು ಕಳಿಸಬಹುದು. ಈ ಎಲ್ಲ ಬರಹಗಳನ್ನು ನುಡಿಯಲ್ಲಿ ಡಿಟಿಪಿ ಮಾಡಿ ಕಳಿಸಬೇಕು.
  • ಬರಹಗಳ ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ.
  • ಯಾವುದೇ ಕಾರಣಕ್ಕೂ ದೂರವಾಣಿ ವ್ಯವಹಾರಕ್ಕೆ ಅವಕಾಶ ಇಲ್ಲ, ಬರಹಗಳನ್ನು ಕಳಿಸಲು ಕೊನೆಯ ದಿನಾಂಕ: 30.10.2020
  • ಬರಹಗಳನ್ನು Email: udayakaladaily@gmail.comಗೆ ಕಳುಹಿಸತಕ್ಕದ್ದು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...