Story/Poem

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

More About Author

Story/Poem

ವಿಶ್ವಪ್ರೀತಿ

ಸೆಳೆಯುತಿದೆ ಎಲ್ಲವನು ನೋವು ನಲಿವು ಸುಖ ದುಃಖಗಳ ಅಳೆಯುತ ಜನನ-ಮರಣಗಳ ದೂರವ ಸಂದಿಗ್ದ ಕಾಲದ ಕತ್ತಲೆಯ ತಳ್ಳುತ ದಿಗಂತದಾಚೆಯ ಸ್ವಪ್ನಲೋಕಕೆ ದೂಡುತ ಎಲ್ಲೆ ಮೀರಿ, ಭಾವ ತೂರಿ, ತಾಕಲಾಟ ತಡೆ ಹಿಡಿದು ಕುಹುಕನಗೆಗೆ ಮರುಕ ತೋರಿ, ಅರಹುತ ಬಾಲಪಥವ, ತಲೆ ತಲೆಗೆ ಮೊಟ್ಟಿ, ಹೊಡೆದು ಸುತ್ತಲ...

Read More...

ಎಷ್ಟೆಲ್ಲಾ ಆಪಾದನೆಗಳು

ಎಷ್ಟೆಲ್ಲಾ ಆಪಾದನೆಗಳು ಏನೆಲ್ಲಾ ಅಪವಾದಗಳು ಸುತ್ತ ಸುಳಿದು ಎದೆಯಾಳಕ್ಕಿಳುಯುತ್ತಿವೆ ಆವರಿಸಿ ದೇಹವೆಲ್ಲಾ ಗಟ್ಟಿಗೊಳಿಸುತ್ತಿವೆ ಮನವ ಮೌನದಿಂದಿರುವಾಗ, ಮರೆಯಲಿರುವಾಗ ಕೈಗೆಟಕಿದಾಗ, ಜೊತೆನಡೆದಾಗ ಮನವ ಕಾಡಿರಲಿಲ್ಲ ಬೆಳಕ ಪ್ರಭಾವಳಿ ಅರಳಿದಾಗ ವಿಶೇಷತೆ ಮೈಗೂಡಿಸಿಕೊಂಡಾಗ ಜಗದ ...

Read More...

ಅರಿವಾಗುತ್ತಿದೆ

ಅರಿವಾಗುತ್ತಿದೆ ಸರಿದಾರಿ ಯಾವುದೆಂದು ಬಸವಳೆದು ನಿಂತಮೇಲೆ ಎಷ್ಟೆಲ್ಲಾ ಕಂದಕಗಳ ದಾಟಿ ಅಜ್ಞಾನ ಕೋಟೆ ಹೊಡೆದು ಆಕಾಶ ನೋಡಲು ನೂಕು ನುಗ್ಗಲಿನಲಿ ನಿಂತು ಮೌನದಲಿ ಹೂತುಹೋಗಿ ಕೊಳೆತು ಕೊನೆಗೂ ಮೊಟ್ಟೆಯೊಡೆದು ಹೊರಬಂದ ಮೇಲೆ ಸಾಗರದಲೆಗಳ ತಂಪು ಗಾಳಿಯ ಯಾರಿಗೋ ಬೀಸಿ ಉಗುಳಿದ ಉಚ್ಚಿಷ...

Read More...

ಆಗಸದಾಲಾಪ

ನಿಡಿಸುಯ್ದು ನಿಟ್ಟಿಸುರ ರಾಗದಲಿ ಭಾವ ಭಾರದ ನೋವಿನಲಿ ಬಿಕ್ಕಳಿಸಿದ ನೋವು ಗುಡುಗು ಸಿಡಿಲ ಜೊತೆಗೂಡಿ ಗೊಳೋ ಎಂದು ಸುರಿಯಿತು ಕಣ್ಣೀರಧಾರೆ ಆಗಸ ಮೊಗದ ಮೇಘ ಕಣ್ಣಿನಿಂದ ಎನಿತು ಕಥೆಗಳ ಭಾರದಲಿ ತಪ್ತ ಮನಗಳ ನೋವಲಿ ಅಸಂಖ್ಯ ಅತೃಪ್ತ ಜೀವಗಳ ಎದೆಯಲಿ ಎದೆಯಾಳದ ಭಾವವುಕ್ಕಿ ಹಲವು ಕಣ...

Read More...

ನಿದಿರೆಯ ಬರ

ಕಣ್ಣುಮುಚ್ಚಿದರೆ ಭೂತ, ವರ್ತಮಾನ, ಭವಿಷತ್ತುಗಳ ಕಲಸುಮೇಲೋರಗ ಕಪ್ಪು ಬಿಳಿಪಿನ ನಡುವೆ ಕೆಲವು ಬಣ್ಣಗಳು ಅಪ್ಪಲು ಹಾತೊರೆಯುವ ಹಲವು ಮಣ್ಣುಗಳು ಕಣ್ಣಿನಾಳದಲೆಲ್ಲೋ, ಕತ್ತಲಲಿ ಮಿನುಗುವ ನಕತ್ರಬಿಂದು ಸೂಕ್ಷ್ಮಪ್ರದೇಶದಲಿ ಅಳುವ ಮಗುವಂತೆ ಆಲೋಚನದಲೆಗಳು ಎದ್ದೆದ್ದು ಕುಣಿವಂತೆ ಮುಗಿಲು ಮ...

Read More...