Story/Poem
ಅದೇ ವ್ಯಥೆ
ಅದೇ ಕಥೆ
ಪುನರಾವರ್ತನೆ
ಮುತ್ತಾಗಿಬೇಕಿದ್ದ ಕಣ್ಣೀರ ಬಿಂದು
ಯಾರದೋ ಸೊತ್ತಾಗಿ
ಆವಿಯಾಗುವುದು
ಭವಿಷ್ಯ ನಿರ್ಣಯ
ಹಲವು ಹೊಲಸಾದ ಮನಸುಗಳು ಸೇರಿ,
ಕಾಗೆಗಳ ಕಲರವಕೆ
ಸೋತು ಸೊರಗಿರುವ
ಕೆಲವೇ ಕೋಗಿಲೆಗಳ
ಉಗ್ರ ಹೋರಾಟ
ತೀರ್ಪುನೀಡುವವರ
ಯಾಜಮಾನ್ಯ ಮಾಡುವವವರ
ಅಸಹನ...
Read More...
ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ ‘...
Read More...
ಜಗವೆಲ್ಲಾ ಮಲಗಿರಲು
ತಾನೊಬ್ಬಳೆದ್ದು, ಒದೆಯುತ್ತಿರುವ ಹೊದಿಕೆಯನ್ನು
ಮಗುವಿಗೆ ಮತ್ತೆ ಮತ್ತೆ ಹೊದಿಸುವ ತಾಯಿಯ ಮಮತೆ
ಮುಂದೆಂದೋ ಜರುಗುವ ಮಕ್ಕಳ ಮಹತ್ವಾಕಾಂಕ್ಚೆಗೆ
ಇಂದಿನಿಂದಲೇ ಏದುಸಿರು ಬಿಟ್ಟು
ಉಸಿರು ಊದುವ ತಂದೆಯ ರಕ್ಷೆ
ಕಣ್ಣೀರ ಜೀವಿಗಳಿಗೆ ಬೆಳಕ ತೋರಲು
ಪ್ರಾಣ ಪಣವೊಡ್ಡಿ...
Read More...
ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ಹಲವಾರು ಕಡೆ ಪ್ರಕಟಗೊಂಡಿದೆ. ಅವರ ‘ಸಂಕ್ರಾಂತಿಯ ಕ್ರಾಂತಿ’ ಕತೆ ನಿಮ್ಮ ಓದಿಗಾಗಿ..
ಸಂಕ್ರಾಂತಿ ಒಂದು ತಿಂಗಳು ಇರಬೇಕಾದರ...
Read More...
ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ ‘...
Read More...