Story/Poem

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

More About Author

Story/Poem

ಪುಟ್ಟಕ್ಕನ ಪುಟ್ಬಾತಿನ ಕಥೆ

ಲೇಖಕ ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿ...

Read More...

ಉಪ್ಪಿಟ್ಟು

ಬಹುಶಃ ನಿನಗೆ ತಿಳಿದಿರಲಿಕ್ಕಿಲ್ಲ ಕಂದ; ಅದು ಬಿಡುಗಾಸೂ ಇಲ್ಲದ ಹೊತ್ತು ಸುಡುವ ಡಾಂಬರು ರಸ್ತೆಯ ಮೇಲೆ ಮೂರು ಮೈಲಿ ಬರಿಗಾಲಲ್ಲಿ ನಡೆದಿದ್ದೆ ಎಲ್ಲಿಗೆ ? ಶಾಲೆಗೆ ಓದಲಿಕ್ಕೆಂದು ಕೊಂಡೆಯಾ ? ಇಲ್ಲ ಕಂದ, ಮಧ್ಯಾಹ್ನದ ಉಪ್ಪಿಟ್ಟಿಗೆ ! ಮನೆಯಲ್ಲಿ ನಾವು ಮೂರು ಮಂದಿ ಮಕ್ಕಳು...

Read More...

ಅವ್ವ ಒಂದು ಸ್ಫೂರ್ತಿದಾಯಕ ಕಥೆ

ಅವ್ವ - ಒಂದು ಸ್ಫೂರ್ತಿದಾಯಕ ಕಥೆ ಬರಿದಾದ ಕೈ, ಒಲೆಯ‌ ಮೇಲೆ ಹಸಿದು ಬೆಯ್ಯುವ ಪಾತ್ರೆ ಧರೆಗೂ ದಿಗಂತಕ್ಕೂ ಕಣ್ಮಿಣುಕೆ ಬೆಳಕು, ಶರ ಮೆಟ್ಟಿಲು... ಅರ್ಜುನ ಅಂಬರದಿಂದ ಶ್ವೇತಗಜವ ಕರೆತಂದ ಕತೆ ಹೇಳಿ ಅವ್ವ ಹೊಟ್ಟೆ ತುಂಬಿಸುತ್ತಿದ್ದಳು; ಅಪ್ಪ ಬಾಟಲಿಯ ಜೊತೆ ಸಂಸಾರವೂಡುತ್ತ...

Read More...

ನಾನೂ ಸಾಯುತ್ತೇನೆ!  

ನಾನೂ ಸಾಯುತ್ತೇನೆ ಒಂದು ದಿನ; ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ‌, ಅಳು ಕೇಳಿಸುವುದಿಲ್ಲ ನನಗೆ; ನೀನು-ನಾನು, ಅವರು-ಇವರು ಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದು ಚಟ್ಟವ; ಹೆಗಲು ಬದಲಿಸಿ ನಾನು ಮೆಚ್ಚುವುದಿಲ್ಲ ...

Read More...

ದ್ವೇಷದಿಂದ ಅಂತರ ಬಯಸಿ

ಸದಾ ನಡೆಯುತ್ತಿರುತ್ತೇನೆ ದ್ವೇಷದಿಂದ ಅಂತರ ಬಯಸಿ ಇಚ್ಛೆಗಳ ಸಮಯಕೆ ಮಾರಿ ಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು ! ಕೆಚ್ಚಿನ ನುಡಿಗಲ್ಲ; ಹಕ್ಕಿಗಳ ಹಾಡಿಗೆ ಮನ ಸೋಲುತ್ತೇನೆ; ಹೂಗಳನ್ನು ಮುದ್ದಿಸುತ್ತೇನೆ ತಂಗಾಳಿಯ ಅಪ್ಪುತ್ತೇನೆ ! ಹರಿಯುವ ನದ...

Read More...