Story/Poem

ರಾಯಸಾಬ ಎನ್ ದರ್ಗಾದವರ

ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ.

More About Author

Story/Poem

ಬಿಡುಗಡೆಗೊಳಿಸು ಗುರುದೇವ

ನನ್ನನೊಮ್ಮೆ ಬಿಡುಗಡೆಗೊಳಿಸು ಗುರುದೇವ ತೊಟ್ಟಿಕೊಂಡ ಬಟ್ಟೆ ನೀರಿಗಿಳಿಯುವ ಮುನ್ನ ಕಳಚುವಂತೆ ಕೆಟ್ಟುನಿಂತ ಗಡಿಮುಳ್ಳು ಹೊಸ ಸೇಲ್ ನಿಂದ ಅಂಕಿ ಬಿಟ್ಟು ಮುಂದೆ ಹೋಗುವಂತೆ ರಾತ್ರಿಯಲಿ ಬಿಡುಬಿಟ್ಟ ಕನಸುಗಳು ಬೆಳಕು ಕಂಡು ಹೊರಡುವಂತೆ ಬಂಧನದಲ್ಲಿದ್ದ ಹಕ್ಕಿಯೊಂದು ಮುಕ್ತಿ ಪಡೆದು ಬಯ...

Read More...

ಕಳೆದುಕೊಂಡ ಕವಿತೆಯ ತುಣುಕು

ನಿನ್ನೆ ನಸುಕಿನ ಜಾವದಲಿ ಆಕಳಿಸುತ್ತ ಎದ್ದ ಕವಿತೆಯೊಂದು ಕಿಲಕಿಲನೆ ನಗುತ್ತಲೇ ಅಡುತ್ತಿತ್ತು ಮಧ್ಯಾಹ್ನ ರಸ್ತೆಬದಿ ಆರ್ಭಟಿಸುತ್ತಿತ್ತು ಸಂಜೆ ಮುದುಡಿ ಮನೆಯಂಗಳದಲಿ ಉಪದೇಶ ನೀಡುತ್ತಿತ್ತು ಮಧ್ಯ ರಾತ್ರಿ ಇದ್ದಕ್ಕಿದ್ದ ಹಾಗೆ ಮಾಯವಾಯಿತು ಅಥವಾ ನಾಪತ್ತೆವಾಯಿತು ನೊಂದವರ ಹಾಡ...

Read More...

ಸ್ಮಶಾನದಲಿ ಹೇಳಿದ ನಗ್ನಸತ್ಯ

ಬಾ, ಸ್ಮಶಾನದ ಅಂಗಳದ ತುಂಬಾ ಆಟಿಕೆ ಹರಿವಿಕೊಂಡು ಮನಬಿಚ್ಚಿ ಆಡೋಣ ಅಂಜಿಕೆಬೇಡ...! ಧಹಿಸುತ್ತಿದ್ದವರು,ದಫನ್ ಆದವರು ಬಿಳಿಬಟ್ಟೆ ಸುತ್ತಿಕೊಂಡು ಧಹಿಸಲು ಸರಧಿಯಲಿ ಮಲಗಿದವರು, ಕಂಪೌಂಡಿನ ಆಚೆ ಆಂಬ್ಯುಲೆನ್ಸ್ ನಲಿ ಬರುತ್ತಿರುವವರು ಹೀಗೆ.... ಎಲ್ಲರೂ ನಮ್ಮವರೇ ಉಸಿರು ನಿಲ್ಲಿ...

Read More...

ಜೇಡರ ಬಲೆಯ ದಿಗ್ಭಂಧನ

ಅರ್ಧಸುಟ್ಟು ಇನ್ನರ್ಧ ದಿಕ್ಕೆಡಿಯಾದ ಸಿಗರೇಟಿನ ಚೂರೊಂದು ಗಾಳಿಗದುರಿ ಮಾತನಾಡುತಿದೆ ಅದಕ್ಕೇನೋ ಸುಟ್ಟು ಕಾಲಲಿ ತಿಕ್ಕಿದವನ ಚರಿತ್ರೆ ಸಾರುವ ಆಸೆಯಂತೆ ಈಗೀಗ ಹೊಸಕುವದು ನವ್ಯಯುಗದ ಪ್ಯಾಷೆನ್ ಆಗಿದೆ ಈಗೀಗ ಅಲ್ಲ ಬಿಡಿ, ಹರಪ್ಪ-ಮಹೆಂಜೋದಾರೋದಿಂದಲೂ ಚರಿತ್ರೆ ಸಾರುವ ಇತಿಹಾ...

Read More...