Story/Poem

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author

Story/Poem

ಸುಟ್ಟ ಮಣ್ಣು

ಯುದ್ಧದ ಗುಂಡು ಬಾನಿನೆದೆಯ ಗೂಡಿಗೆ ತಗುಲಿ ದ್ವೇಷದ ಸೋಂಕು ಹರಡುತಲಿದೆ ಮಂಜಿನನಿಯು ಎಲೆಗಳ ಮೇಲೆ ದುಂಡಾಗಿ ಬೆಂಡಾಗಿ ಮಾಯಾವಾಗಿವೆ ಹುಲ್ಲಿನೆಸಳು ಗಾಳಿ ಬೀಸಲು ಹೆದರಿ ಮುದುಡಿ ಮರೆಯಾಗಿವೆ ಮನದ ಮೇರೆಯೇ ಪಲ್ಲಟ ಸಾಯುವ ಚಿಟಪಟ ಸುಟ್ಟ ಮಣ್ಣಿನ ಮೇಲೆ ಚಿಗುರುವ ಅಕ್ಷರದ ಹಠ ಅಲ...

Read More...

ಪುಟದ ಮಾತು

ಬಚ್ಚಿಟ್ಟ ಪದಗಳಿಗೆ ಪುಟಗಳ ನೀಡಿ ಬರೆದಿಟ್ಟ ಈ ಪ್ರೀತಿ ಆಗಾಗ ತನ್ನನ್ನು ಕನ್ನಡಿಯಲಿ ನೋಡಿಕೊಳ್ಳುತ್ತಿತ್ತು ಆಗಾಗ ಪುಟಗಳಿಗೆ ಭೇಟಿ ನೀಡಿ ಎಂದಾದರೂ ಎದುರಿಗೆ ಬರಬಹುದೆಂದು ಉತ್ಸಾಹವ ಪಡೆದುಕೊಳ್ಳುತ್ತಲೆ ಇತ್ತು ಆ ಕಣ್ಣಿನ ಸಂಯಮ ಭಾಷೆಯ ಈಗಲೂ ನೋಡಿ ಉತ್ಸುಕನಾಗುವಂತೆ ಮಾತ...

Read More...

ಒಲವಿನೆದೆಯಲ್ಲಿ ಪ್ರೇಮದಸಿರ ನೆಡಿ

ಬದುಕಿಗಂಟಿದ ಚರ್ಮ ಸುಕ್ಕು ಸುಕ್ಕಾಗಿ ಕಾಣಿಸುತಿದೆ ಸತ್ಯ ಶಾಂತಿಯ ಜೀವನವ ನಿರಾಕರಿಸಿ ಹತ್ತು ಕೈಬೆರಳುಗಳು ಸೋತು ನೆಲ ನೋಡುತ್ತಿವೆ ಪ್ರಜಾಪ್ರಭುತ್ವ ಕೆ ಗಾಯ ಮಾಡಿ ರಕ್ಷಣೆಗೆಂದು ಬಲಿದಾನವ ಕೊಡುತಿರುವಾಗ|| ಮನಸುಗಳಿಗೆ ಗಾಯಗಳಾಗಿ ಕನಸುಗಳು ಖಾಲಿಯಾದಂತಿವೆ ದಿನವಿಡೀ ಕೋಮು ಗಾದಿಗೆ...

Read More...

ಗಾಂಧೀಜಿ ನೆಲೆ

ಕಂಡ ಕನಸುಗಳ ಬಗೆಗೆ ಚರ್ಚೆ ನಡೆಯುತಿರುವಾಗ ಗಾಂಧೀಜಿ ಬಂದರು ಆ ಒಂದು ದಿನ ಅಧಿಕ ವರ್ಷದಲಿ ಸುಮಾರು ಮಾಹೆಗಳು ಕೊನೆಗೊಳ್ಳುತಿರುವಾಗ||ಪ|| ವಲಸೆ ಬಂದಿಹರೆಲ್ಲ ಸತ್ಯದ ಉಪವಾಸದಲಿ ಕೂಡಿ ಬಾಳುವರಿಲ್ಲ! ಇಲ್ಲಿ ಎಲ್ಲ ಮಾನವರು! ಮನದ ದೀವಿಗೆಯೊಂದು ಒತ್ತಿ ಪಸರಿಸುತಿದೆ ಆಂತರ್ಯದಲಿ ವಲಸೆ...

Read More...

ಬಿದಿರ ಕಬ್ಬಿಣದ ದೇಹ

ಬುಡದಿಂದ ಹಸಿರಾಗಿ ಮೇಲೆದ್ದಿದ್ದಾಯಿತು ಕೊಳವೆ ಅಲ್ಲಲ್ಲಿ ಕೊಳವೆಯ ಮುಚ್ಚಿಕೊಂಡು ತನ್ನನ್ನು ತಾನೇ ಮೆಚ್ಚಿಸಿಕೊಂಡು ಆಕಾಶದೆತ್ತರಕೂ ಬೆಳೆಯುವಾಸೆ ಇದೆ ತನ್ನ ನೇತಾಡುವ ಗುಣ,,ಕೊಳವೆಯಾಗಿ ಇದರ ಸಾಮರ್ಥ್ಯವೇ ಸರಿ! ಹಸಿರಿನ ಕೊಳವೆಗಳ ಮಧ್ಯದಲಿ ಒಣಗಿತ್ತೊಂದು ಕೊಳವೆಯಾಗಿ,, ಕೊಳವೆ ಮು...

Read More...