ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ- 3

Author : ಎಸ್.ಪಿ. ಪದ್ಮಪ್ರಸಾದ್‌

Pages 850

₹ 850.00




Year of Publication: 2022
Published by: ಎಸ್.ಪಿ. ಪದ್ಮಪ್ರಸಾದ್
Address: ತೃಪ್ತಿ ಎರಡನೇ ಕ್ರಾಸ್, 9ನೇ ಮುಖ್ಯ ರಸ್ತೆ, ಗೋಕುಲ ಬಡಾವಣೆ ತುಮಕೂರು- 572 104
Phone: 9448768567

Synopsys

‘ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ- 3’ ಕೃತಿಯು ಎಸ್.ಪಿ. ಪದ್ಮಪ್ರಸಾದ್ ಅವರ ಸಂಪಾದಿತ ಅಧ್ಯಯನ ಕೃತಿಯಾಗಿದೆ. ಬ್ರಹ್ಮದೇವ, ಆರ್‍ಯಸೇನ, ನಾಗರಾಜ, ಕರ್ಮಪ್ರಕೃತಿ, ದ್ರವ್ಯಸಂಗ್ರಹಾಗಮ ಟೀಕೆ, ಪುಷ್ಪದಂತ, ಬಾಹುಬಲಿ ಪಂಡಿತ, ಕೇಶವವರ್ಣಿ, ಮಂಗರಾಜ, ವೃತ್ತವಿಲಾಸನ ಧರ್ಮಪರೀಕ್ಷೆ-ಒಂದು ಪರಿಚಯ, ಅಭಿನವ ಶ್ರುತಮುನಿ , ಜಿನಾಚಾರ್‍ಯ, ಚಂದ್ರಕೀರ್ತಿ, ಚಿಕ್ಕಶ್ರಾವಕಾಚಾರ, ಆಯತವರ್ಮ, ತ್ರಿಭುವನಕೋಶ, ಧ್ಯಾನಲಕ್ಷಣ, ಪರಮಾಗಮಸಾರ, ಲೋಕಸ್ವರೂಪ, ಶಾಂತಿಜಿನಾಷ್ಪಕ, ಶಾಂತಣವರ್ಣಿಯ ‘ಅನಂತಕುಮಾರಿ ಚರಿತೆ’, ಮಧುರಕವಿ, ಭಾಸ್ಕರ, ಅಜ್ಞಾತ ಕರ್ತೃವಿನ- ರತ್ನಕರಂಡಕ ಟೀಕು, ನಾಗಲಾದೇವಿ: ಪ್ರಥಮಮ ಚಂಪೂ ಕವಯತ್ರಿ, ಬೆಳ್ಳಿಯ ಗುಮ್ಮಟಾಂಕ ಕವೀಂದ್ರ, ಅಜ್ಞಾತ ಕವಿಯ ಲೋಭದತ್ತ ಚರಿತೆ, ಕೋಟೇಶ್ವರ ಕವಿ, ಕಲ್ಯಾಣಕೀರ್ತಿ ಅವನ ಕೃತಿಗಳು, ಜೀನದೇವಣ್ಣನ ಶ್ರೇಣಿಕ ಚರಿತೆ, ಪಾಯಣ್ಣ ವಿರಚಿತ ‘ಅಹಿಂಸಾ ಚರಿತ್ರೆ’, ಧ್ಯಾನಲಕ್ಷ್ಮಣ, ಪರಮಾಗಮಸಾಗರ, ಲೋಕಸ್ವರೂಪ, ಶಾಂತಿಜಿನಾಷ್ಪಕ, ಶಾಂತವರ್ಣಿಯ ‘ಅನಂತಕುಮಾರಿ ಚರಿತೆ’, ಮಧುರಕವಿ, ಭಾಸ್ಕರ, ಅಜ್ಞಾತ ಕರ್ತೃವಿನ- ರತ್ನಕರಂಡಕ ಟೀಕು, ನಾಗಲಾದೇವಿ: ಪ್ರಥಮ ಚಂಪೂ ಕವಯತ್ರಿ, ಬೆಳ್ಳಿಯ ಗುಮ್ಮಟಾಂಕ ಕವೀಂದ್ರ, ಅಜ್ಞಾತ ಕವಿಯ ಲೋಭದತ್ತ ಚರಿತೆ, ಕೋಟೇಶ್ವರ ಕವಿ, ಕಲ್ಯಾಣಕೀರ್ತಿ, ಅವನ ಕೃತಿಗಳು, ಜಿನದೇವಣ್ಣನ ಶ್ರೇಣಿಕ ಚರಿತೆ, ಪಾಯಣ್ಣ ವಿರಚಿತ ‘ಅಹಿಂಸಾ ಚರಿತ್ರೆ’ ಸೇರಿದಂತೆ ಅನೇಕ ಅಧ್ಯಾಯಗಳನ್ನು ಒಳಗೊಂಡಿದೆ.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books