ಜನಾಧಿಕಾರ

Author : ಎಸ್. ಜನಾರ್ದನ ಮರವಂತೆ

Pages 248

₹ 300.00




Year of Publication: 2020
Published by: ಜನಪ್ರತಿನಿಧಿ ಪ್ರಕಾಶನ
Address: ಕಾಲೇಜು ರಸ್ತೆ, ಉಡುಪಿ ಜಿಲ್ಲೆ, ಕುಂದಾಪುರ- 576201
Phone: 9483078057

Synopsys

‘ಜನಾಧಿಕಾರ’ ಲೇಖಕ ಎಸ್. ಜನಾರ್ದನ ಮರವಂತೆ ಅವರ ಅಂಕಣ ಬರಹಗಳ ಸಂಕಲನ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಎಸ್. ಜನಾರ್ದನ್ ಅವರು ತಮ್ಮ ವೃತ್ತಿಯಲ್ಲಿ ಕಂಡುಕೊಂಡ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಯೋಜನೆಗಳು, ಅವುಗಳ ಹಿನ್ನೆಲೆ, ಕಾರ್ಯ ಪ್ರವೃತ್ತಿ ಇತ್ಯಾದಿ ಕುರಿತಾಗಿ ಅವರು ಬರೆಯುತ್ತಿದ್ದ ಜನಪ್ರಿಯ ಅಂಕಣಬರಹಗಳನ್ನು ‘ಜನಾಧಿಕಾರ’ ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ. ಕೃತಿಯು ಗ್ರಾಮ ಪಂಚಾಯಿತಿ ಮಾರ್ಗದರ್ಶಿಯಾಗಿದ್ದು, ಪಂಜಾಯಿತಿ ಆಡಳಿತ ವ್ಯವಸ್ಥೆಯ ಮಹತ್ವ, ಅರಿವು ಮತ್ತು ಜಾಗೃತಿಯ ಅಗತ್ಯವನ್ನು ಸರಳವಾಗಿ ತಿಳಿಸುವ ಆಕರ ಗ್ರಂಥವಾಗಿದೆ. 

About the Author

ಎಸ್. ಜನಾರ್ದನ ಮರವಂತೆ
(21 March 1939)

ಶಿಕ್ಷಣ, ಸಮುದಾಯಾಭಿವೃದ್ಧಿ ಮತ್ತು ಸ್ಥಳೀಯಾಡಳಿತ ಕ್ಷೇತ್ರಗಳಲ್ಲಿ ಐದು ದಶಕಗಳಿಂದ ಶ್ರಮಿಸುತ್ತಾ ಬಂದ ಎಸ್. ಜನಾರ್ದನ ಅವರು ಮೂಲತಃ ಮರವಂತೆಯವರು. 21-03-1939 ರಂದು ಜನಿಸಿದರು. ತಂದೆ-ಶಿಕ್ಷಕ ಎಸ್. ಮಂಜುನಾಥಯ್ಯ, ತಾಯಿ- ಜಾನಕಿ. ಮರವಂತೆ, ಶಿರೂರು, ಬೈಂದೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕರ್ನಾಟಕ ವಿ.ವಿ.ಯಿಂದ ರಾಜ್ಯಶಾಸ್ತ್ರದಲ್ಲಿ, ಮೈಸೂರು ವಿ.ವಿ.ಯಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಶಿಕ್ಷಣದಲ್ಲಿ ಹಾಗೂ ಹೈದರಾಬಾರಿನ ಕೇಂದ್ರೀಯ ಆಂಗ್ಲ ಮತ್ತು ವಿದೇಶಿ ಭಾಷೆಗಳ ಅಧ್ಯಯನ ಸಂಸ್ಥೆಯಿಂದ ಆಂಗ್ಲಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಮರವಂತೆಯ ಶ್ಯಾನುಭೋಗರು,  ನಾಡ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದರು. 1966 ರಲ್ಲಿ ಶಿಕ್ಷಣ ಕ್ಷೇತ್ರ ...

READ MORE

Conversation

Related Books