ಕವಿ ನಾಗಚಂದ್ರ ಮತ್ತು ಅವನ ಕೃತಿಗಳು

Author : ಎಸ್.ಡಿ ಶೆಟ್ಟಿ

Pages 128

₹ 120.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕನ್ನಡ ವಿಶ್ವವಿದ್ಯಾಲಯವು ’ಜೈನ ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನ ಕೇಂದ್ರ'ವು ’ಜೈನ ಕವಿ ಕಾವ್ಯ ಮಾಲೆ’ ಶೀರ್ಷಿಕೆಯ ಯೋಜನೆಯಡಿ ’ಕವಿ ನಾಗಚಂದ್ರ ಮತ್ತು ಅವನ ಕೃತಿಗಳು’ ಪ್ರಕಟವಾಗಿದೆ. ನಾಗಚಂದ್ರ ಕವಿಯ ಬದುಕು-ಸಾಹಿತ್ಯಕ ಸಾಧನೆಗಳ ಸಮಗ್ರ ನೋಟ ಈ ಕೃತಿಯಲ್ಲಿದೆ.

About the Author

ಎಸ್.ಡಿ ಶೆಟ್ಟಿ

ಎಸ್‌.ಡಿ. ಶೆಟ್ಟಿ ಅವರು ಉಜಿರೆಯ ಎಸ್‌.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಳದೀಪುರದವರು. ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಮಂಜೂಷಾ ವಸ್ತು ಸಂಗ್ರಹಾಲಯ ಮತ್ತು ಉಜಿರೆಯ ಹಾಮಾನಾ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಅವರು ಗ್ರಂಥ ಸಂಪಾದನೆ, ಶಾಸನ ಅಧ್ಯಯನ, ಸಂಶೋಧನೆ ಹಾಗೂ ವಿಮರ್ಶಾ ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ. ...

READ MORE

Related Books