ಓಬವ್ವ

Author : ಜಿ. ವರದರಾಜರಾವ್

Pages 120

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಓಬವ್ವ ಪುಸ್ತಕವನ್ನು ಲೇಖಕ ಜಿ. ವರದರಾಜರಾವ್‌ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಕಾವಲುಗಾರನ ಅಶಿಕ್ಷಿತ ಪತ್ನಿಯಾಗಿದ್ದರೂ, ಒನಕೆಯನ್ನೇ ಆಯುಧ ಮಾಡಿ ಶತ್ರು ಸೈನಿಕರ ಮರ್ದನಗೈದ, ತನ್ನ ಬಲಿದಾನದಿಂದ ಚಿತ್ರದುರ್ಗ ಕೋಟೆಯನ್ನು ಉಳಿಸಿದ, ಸತ್ತರೂ ಬದುಕಿಹ ಹೆಣ್ಣುಗಲಿ. ಎಂದು ಓಬವ್ವನ ಕುರಿತಾಗಿ ವರ್ಣಿಸಲಾಗಿದೆ. ಓಬವ್ವನ ಬಾಲ್ಯ ಜೀವನ, ಸಾಹಸಗಾಥೆ, ಆಕೆಯ ಧೈರ್ಯ, ಬದುಕಿನ ಏರು ಪೇರುಗಳು, ದಿಟ್ಟತನ ಹೀಗೆ ಅನೇಕ ಪ್ರಮುಖ ವಿಷಯಗಳನ್ನು ಲೇಖಕರು ಈ ಪುಸ್ತಕದಲ್ಲಿ  ಚಿತ್ರಿಸದ್ದಾರೆ.

About the Author

ಜಿ. ವರದರಾಜರಾವ್
(03 January 1918 - 01 November 1987)

ಕವಿ ಜಿ.ವರದರಾಜರಾವ್‌ ಅವರು 1918 ಜನವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ  ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಪುರಂದರ ದಾಸರ ಕೀರ್ತನೆಗಳು, ಸೀತಾ ಪರಿತ್ಯಾಗ ಸಮಸ್ಯೆಗಳು, ಕಲಿಕರ್ಣ, ಮಹಾಸತಿ ಕಸ್ತೂರಿ ಬಾ, ಕುಮ್ಮಟ ಕೇಸರಿ, ತೊರಣ, ಸೆರೆಯಾಳು, ತೊಟ್ಟಿಲು, ವಿಜಯದಶಮಿ, (ಕವನ ಸಂಗ್ರಹಗಳು), ಪಡಿನುಡಿ, ಸಾಹಿತ್ಯ ಸಾನಿಧ್ಯ, ಅಪ್ರತಿಮ ವೀರ ಚರಿತಂ, ಕುಮಾರ ರಾಮನ ...

READ MORE

Related Books