ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು: ಇಂದು

Author : ಪಿ.ವಿ. ನಂಜರಾಜ ಅರಸು

Pages 504

₹ 600.00




Year of Publication: 2022
Published by: ಅಭಿರುಚಿ ಪ್ರಕಾಶನ
Address: ಮೈಸೂರು

Synopsys

ಹಿರಿಯ ಲೇಖಕ-ಚಿಂತಕ ಪಿ.ವಿ. ನಂಜರಾಜ ಅರಸು ಅವರು ರಚಿಸಿದ ‘ ಕೃತಿ-ಟೀಪೂ, ಮಾನ್ಯತೆ ಸಿಗದ ಸುಲ್ತಾನ್ ಅಂದು: ಇಂದು’ ಮೈಸೂರು ಹುಲಿ ಎಂದೇ ಖ್ಯಾತಿಯ ಟಿಪ್ಪುವಿನ ಆಡಳಿತ ವೈಖರಿ, ಉತ್ತಮ ಕಾರ್ಯ ಕೈಗೊಂಡಿದ್ದರೂ ಅಪಚಾರ ಎಸಗುವ ಟೀಕೆಗಳು, ವಾಸ್ತವ ಸಂಗತಿಗಳು, ಸೃಷ್ಟಿಸಿದ ಸುಳ್ಳುಗಳು ಇತ್ಯಾದಿ ಸಂಗತಿಗಳನ್ನು ಇತಿಹಾಸದ ಸಾಕ್ಷ್ಯಾಧಾರಗಳನ್ನು ಆಧರಿಸಿ ಬರೆದ ಅಧ್ಯಯನಪೂರ್ಣ ಕೃತಿ ಇದು. ಟಿಪ್ಪುವಿನ ಇತಿಹಾಸದತ್ತ ಮರುಚಿಂತನೆಯ ಅಗತ್ಯವನ್ನು ಈ ಕೃತಿ ಪ್ರತಿಪಾದಿಸುತ್ತದೆ.

About the Author

ಪಿ.ವಿ. ನಂಜರಾಜ ಅರಸು
(01 July 1936)

ಮೈಸೂರು ನಿವಾಸಿಯಾಗಿರುವ ಡಾ. ಪಿ.ವಿ. ನಂಜರಾಜ ಅರಸು ಅವರು ಸದಾ ಹೊಸತನಕ್ಕೆ ತುಡಿಯುವವರು. ಬರವಣಿಗೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಇತಿಹಾಸ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದರೆ, ಅವರು ನಿರ್ಮಿಸಿ ಮತ್ತು ನಿರ್ದೇಶಿಸಿದ 'ಸಂಕಲ್ಪ' (1974) ಚಲನಚಿತ್ರವು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಪೋಸ್ಟ್ ಮಾಸ್ಟರ್, ಚೌಕದ ದೀಪ, ತೂಗುದೀಪ, ಮಂಜು ಮುಸುಕಿದ ಹಾದಿ ಚಿತ್ರಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಪಿಗೆ ಅರಳಿತು, ಟೀ ನಂತರದ ಕಪು, ಸಾಸರ್, ಮೋಡದ ನೆರಳು (ಕಥಾ ಸಂಕಲನಗಳು), ಹೊಸಿಲ ಬಳಿ, ಕಳೆದುಹೋದವರು (ಕಾದಂಬರಿಗಳು), ತ್ರಿಶಂಕುವಿನ ಮಕ್ಕಳು (ಕಿರುಕಾದಂಬರಿ), ನೀಲಿ ತೊರೆ, ಒಂದು ...

READ MORE

Related Books