ಪ್ರತಿಜ್ಞೆ

Author : ನಳಿನಿ ಮೂರ್ತಿ

Pages 284

₹ 200.00




Year of Publication: 2018
Published by: ಸಾಹಿತ್ಯ ನಂದನ ಪ್ರಕಾಶನ
Address: # ನಂ 9, 4ನೇ ಇ ಬ್ಲಾಕ್ ರಾಜಾಜಿನಗರ ಬೆಂಗಳೂರು

Synopsys

ನಮ್ಮ ಸಂಸ್ಕೃತಿಯ ರಾಮಾಯಣ, ಮಹಾಭಾರತಗಳ ಬಹುಮಂದಿ ಭಾರತೀಯರಿಗೆ ಉಸಿರು ̤ಪ್ರಜೆಗಳಷ್ಟೇ ಅವಶ್ಯಕವಾದ ಒಂದು ಆಧಾರ ಸ್ತಂಭಗಳು. ಈ ಪುಸ್ತಕದಲ್ಲಿ ಮುಖ್ಯವಾಗಿ ಭಾರತೀಯರು ಎಲ್ಲಿ ನೆಲೆಸಿದ್ದರೂ ಅವರ ಆಚಾರ,ನಡತೆ, ಪರಿಣತೆ ಮತ್ತು ಜಯಕ್ಕೆ ಈ ಐತಿಹಾಸಿಕ ಪುರಾಣಗಳಲ್ಲಿ ಬಣ್ಣಿಸಿರುವ ಧರ್ಮರಾಯ, ಅರ್ಜುನ, ಕೃಷ್ಣ, ಭೀಮ, ಭೀಷ್ಮ, ಕುಂತಿ, ದ್ರೌಪತಿ ಮತ್ತು ಗಾಂಧಾರಿಗಳಂಥ ನಾಯಕ, ನಾಯಿಕೆಯರೇ ಸ್ಫೂರ್ತಿಯನ್ನು ಕೊಡುವ ಆದರ್ಶ ವ್ಯಕ್ತಿಗಳು. ಇಂಥಪುರಾಣ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವವನ್ನು ‘ಪ್ರತಿಜ್ಞೆ’ಯಲ್ಲಿ ಕಾಣುಸಿಗುವ ಮಸ್ತು ವಿಷಯಗಳು ̤

About the Author

ನಳಿನಿ ಮೂರ್ತಿ
(24 February 1937)

ಕನ್ನಡದ ಸಾಹಿತ್ಯದಲ್ಲಿ ಒಲವುಳ್ಳ ನಳಿನಿ ಮೂರ್ತಿ ಅವರು 1927 ಫೆಬ್ರವರಿ 24ರಂದು ಜನಿಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಎಲೆಕ್ಟಿಕಲ್ ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ‘ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಬಂಗಾರದ ಜಿಂಕೆ, ಹೊಸಬಾಳು, ಊರ್ಮಿಳಾ, ಪ್ರತಿಜ್ಞೆ’ ಅವರ ಪ್ರಮುಖ ಕಾದಂಬರಿಗಳು. ಭಾರತ ಸರ್ಕಾರದ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆ, ಎಂ.ಟೆಕ್ ಸ್ನಾತಕ ಪದವಿ ಇಂಗ್ಲೆಂಡ್‌ನ ಮ್ಯಾಚೆಸ್ಟರ್ ಕಾಲೇಜಿನಲ್ಲಿ, ಕೆನಡಾದ ನೋವನ್ನೀಶಿಯೊ ಪ್ರಾಂತ್ಯದ ಪ್ರೊಫೆಶನಲ್ ಇಂಜಿನಿಯರಿಂಗ್ ಸಂಸ್ಥೆಯ ಮೊದಲ ಮಹಿಳಾ ಉದ್ಯೋಗಿ, ಎಲೆಕ್ಟ್ರಿಕ್ಸ್‌ನಲ್ಲಿ ಪಿಎಚ್.ಡಿ. ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ಕರ್ನಾಟಕ ಲೇಖಕಿಯರ ಸಂಘದಲ್ಲಿ ನಳಿನಿಮೂರ್ತಿ ...

READ MORE

Related Books