Date: 30-07-2020
Location: ಬುಕ್ ಬ್ರಹ್ಮ
ಬುಕ್ ಬ್ರಹ್ಮವು ನವಕರ್ನಾಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕವಿತೆ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ವಿಜೇತರ ವಿವರ ಈ ಕೆಳಗಿನಂತಿದೆ.
ಪ್ರದೀಪ್ ಕುಮಾರ್ ಟಿ. ಎಲ್. ಅವರ ‘ಅಶ್ವಿನಿ ನಕ್ಷತ್ರ’ ಕವಿತೆ ಪ್ರಥಮ ಬಹುಮಾನ ಗಳಿಸಿದ್ದು ಅವರಿಗೆ ಬುಕ್ ಬ್ರಹ್ಮದಿಂದ ‘ಜನ ಮೆಚ್ಚಿದ ಕವಿತೆ’ ಸರ್ಟಿಫಿಕೇಟ್ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು. ಶಂಕರ ಇಟಗಿ ಅವರ ‘ಮುಖವಾಡದ ಬದುಕು’, ಪ್ರದೀಪ್ ದೇಶ್ಪಾಂಡೆ ಅವರ ‘ವೀರ ಯೋಧರು’ ಕವಿತೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದೆ. ಇವರಿಗೆ ಬುಕ್ ಬ್ರಹ್ಮದಿಂದ ‘ಜನ ಮೆಚ್ಚಿದ ಕವಿತೆ’ ಸರ್ಟಿಫಿಕೇಟ್ ನೀಡಲಾಗುವುದು.
‘ಅಶ್ವಿನಿ ನಕ್ಷತ್ರ’ ಕವಿತೆ ಓದಲು ಇಲ್ಲಿ ಕ್ಲಿಕ್ ಮಾಡಿ
‘ಮುಖವಾಡದ ಬದುಕು’ ಕವಿತೆ ಓದಲು ಇಲ್ಲಿ ಕ್ಲಿಕ್ ಮಾಡಿ
‘ವೀರ ಯೋಧರು’ ಕವಿತೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.