ನಾನೇನು ಸೀತೆಯಲ್ಲವಲ್ಲ ವನವಾಸದ ಕಡು ಬೇಗೆಯಲ್ಲಿ ಕಲ್ಲು ಮುಳ್ಳುಗಳ ದಟ್ಟಡವಿಯಲ್ಲಿ ರಾಮ-ಲಕ್ಷ್ಮಣರನ್ನು ಹಿಂಬಾಲಿಸಿ ಬರಿಗಾಲಲ್ಲಿ ಸೀಳುದಾರಿಯಲ್ಲಿ ನಡೆಯಲು
ನಾನೇನು ಸೀತೆಯಲ್ಲವಲ್ಲ ನಿಂದನೆಯ ಸಹಿಸಲು ತನಗಂಟಿದ ಕಳಂಕ ಸುಳ್ಳೆಂದು ಸಾಬೀತು ಪಡಿಸಲು ಅಗ್ನಿ ಪ್ರವೇಶಿಸಲು ನಿಂಧನೆಗೆ ಬೇದರಿ ಭೂತಾಯಿ ಮಡಿಲು ಸೇರಲಾ
ನಾನೇನು ಸೀತೆಯಲ್ಲವಲ್ಲ ಓರ್ವ ಮಹಿಳೇ ಅಷ್ಟೇ ಅಲ್ಲವೆ? ಅದೆಷ್ಟು ನೋವ ನುಂಗೇನು ಅದೆಷ್ಟು ಚುಚ್ಚು ಮುಳ್ಳುಗಳ ಗಾಯ ಸಹಿಸೇನು ಅದೇಷ್ಟು ವನವಾಸ ಅನುಭವಿಸೇನು ಉತ್ತೆರಿಸ ಬಲ್ಲಿರೇನು ನಿವ್ಯಾಯಾರಾದರು?
- ಹೇಮಲತಾ.ವಿ.ಹಡಪದ
ಹೇಮಲತಾ.ವಿ. ಹಡಪದ ಅವರು ಮೂಲತಃ ಇಚ್ಚಂಗಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕವನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಲಿತಾ ಸಿದ್ದಬಸವಯ್ಯ - ಪ್ರೀತಿಗೊಂಡು
Punch Line
Gandhada Beedu
©2025 Book Brahma Private Limited.