Story/Poem

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

More About Author

Story/Poem

ಕಾದ ಕಾವಲಿಯ ಮೇಲಿನ ರೊಟ್ಟಿ

ಲದ್ದಿ ತುಂಬಿದ ತಲೆಯ ಬುದ್ದಿಗೆ ಬಡಿದ ಲಟ್ಟಣಿಗೆ ಖಟಕ್ ಎಂದು ಮುರಿದಂತೆ ಬರೆಯಬೇಕು ಕವಿತೆ ಬೆಂಕಿಯ ನಾಲಿಗೆಗೆ ಸಿಲುಕಿದ ಕಬ್ಬಿಣ ಮೈಯೊಡ್ಡಿ ಮೃದುವಾಗಿ ಮತ್ತಷ್ಟು ಗಟ್ಟಿಯಾದಂತೆ ಮಾಗಬೇಕು ಬಾಳ ಸಂಹಿತೆ ಬವಣೆಗಳ ಮೇಳದಲ್ಲಿ ನರಳಿ ಕಷ್ಟ-ನಷ್ಟಗಳ ನಡುವಲ್ಲಿ ಬೆಂದು ಸೃಷ್ಟಿಯಾಗಬೇಕು...

Read More...

ರೆಪ್ಪೆಮುಚ್ಚಿದ ಕಣ್ಣಲ್ಲಿ ತೀರಕಾಣದ ಮಣ್ಣಿನ ನಾವೆ ಕರಗಿ

ಇಲ್ಲದ ದಾರಿಯ ಹುಡುಕುತಿರುವೆ ಏಕೆ ಕಂಡದ್ದು ಕಾಣದಾಗುವ ಸರದಿ ಲೋಕದ ಚಲನೆಯಲ್ಲಡಗಿದೆ ಮಣ್ಣಲ್ಲಿ ಹುದುಗಿದ ಬೀಜ ಇನ್ನೂ ಜೀವಂತವಾಗಿದೆ ಎತ್ತ ಹೊರಟಿರುವೆ ಬೆತ್ತ ಹಿಡಿದು ನಾನೆಂಬ ಅಹಮಿನ ಕುದುರೆ ಮೇಲಿಂದ ಜಿಗಿ ಮೊದಲು ಹುಂಬ ಇಳಿಯಲಿ ಇಹದ ಅಮಲಿನ ಜಂಬ ಮುಗಿಲಿಂದ ಇಳೆಗೆ ಅರವಿಂದ ...

Read More...

ದಾಟು

ಜಗದ ಮಣ್ಣಿನ ಮೌನದ ಕಣ್ಣು ತೆರದ ರೆಪ್ಪೆ, ಹಣ್ಣಾದ ಹುಣ್ಣು ಕಂಬನಿ ಕೊಳದಿ ಅಜ್ಞಾತ ನೋವು ಮೋಜಲಿ ಈಜುವ ಮೀನು ಥೇಟು ನಕ್ಷತ್ರ ಬಿದ್ದ ಬನದ ದಾರಿಯ ಬೇಲಿ ಹೂವಿನ ಸುಗಂಧ ಗೀತೆ ಬಯಲಾದ ಬರಡು ಹೃದಯದಿ ಮತ್ತೆ ಚಿಗುರಿದ ಒಲವ ಗರಿಕೆ ಸುಖದ ಬೆನ್ನ ಹಿಂದೆ ದುಃಖ ಸಹಜ ಹಗಲು ಇರುಳಾಗಿ ಕಾಲಚಕ್ರ...

Read More...

ಅವನೊಬ್ಬನೆ.... 

ಮೌನದೊಳಗಿನ ಶಬ್ಧಗರ್ಭಿತ ನಾದ ಮನದಂಧಕಾರದ ದಿವ್ಯಪ್ರಭೆ ನೋಡಿದರು ಮುಟ್ಟದ ಮುಟ್ಟಿದರು ತಾಗದ ಸುಪ್ತ ಚೇತನ ಅನುಭವದಿ ನಿತ್ಯ ನೂತನ ಕಲ್ಮಶ ಶೂನ್ಯ ರೆಪ್ಪೆಚಿಪ್ಪು ಮುಚ್ಚಿದ ಧ್ಯಾನ ಆದರೂ..... ವಿಶ್ವವೆ ತನ್ನೊಳಗೆ "ನಾನು ಎಂಬುದೆ ಸುಳ್ಳು" ಎಂದು ನಂಬಿ ನಡೆದ ಎಲ್ಲರೊಳ...

Read More...

ಬರುವೆ ನಿನ್ನೊಂದಿಗೆ ಬುದ್ಧ

ನಿಲ್ಲು ಬುದ್ಧ...! ಆಲಯದ ಸಹವಾಸ ಸಾಕಿನ್ನು ಪಡೆದದೆಲ್ಲವ ತ್ಯಜಿಸಿ ಬಯಸಿದ್ದೆಲ್ಲವ ಬೂದಿಯಾಗಿಸಿ ನೀ ನಡೆವ ಬಯಲಿಗೆ ನಿನ್ನ ನೆರಳ ಕೂಡಿ ನಾನು ನಿನ್ನೊಂದಿಗೆ ಬರುವೆ ನಿನಗೆ ದಕ್ಕಿದ ಶಾಂತಿಯನು ನನಗೂ ಕರುಣಿಸು ನಿನಗೆ ಪ್ರಾಪ್ತಿಯಾದ ಜ್ಞಾನವನು ನನಗೂ ಭೋದಿಸು ಭರವಸೆಯಿಲ್ಲದ ಭವ...

Read More...