Story/Poem

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

More About Author

Story/Poem

ನಾಗ

ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ &lsqu...

Read More...

ನನ್ನ ಕನ್ನಡ ಕವಿತೆ

ಹೃದಯದಿ ತಳೆದು, ಮನಸಲರಳಿ ಎದೆಯ ತುಂಬ ಮೂಡಿ ಬಂದು ಆನಂದಬಾಷ್ಪವ ಕೆನ್ನೆಗಿಳಿಸಿ ದೇಹವ ಪುಳಕಗೊಳಿಸಿ ವಿಶ್ವವೆಲ್ಲಾ ತೋರುತಿದೆ ನನ್ನ ಕನ್ನಡ ಆಗುತ್ತಿದೆ ಆತ್ಮವಿಶ್ವಾಸದ, ಆತ್ಮಸಂತೋಷದ, ಆತ್ಮೋನ್ನತಿಯ ಆತ್ಮತೃಪ್ತಿಯ, ಆತ್ಮಸಂಗಮದ ಪಯಣ ಮೇಲೆಕೇರಿ ಮುಟ್ಟುತಿದೆ ಗಡಿಗಳಾಚೆ ಮೂಡುತಿ...

Read More...

ಬಾರು ಹುಣಿಸೇಮರ

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ `ಬಾರು ಹುಣಿಸೇಮರ' ಕತೆ ನಿಮ್ಮ ಓದಿಗಾಗಿ... ಗವ್ ಎನ್ನುವ ಕತ್ತಲರಾತ್ರಿಯಲ್ಲಿ, ದೂರದಿಂದ ನೋಡಿದರೆ ಆಕಾಶದುದ್ದಕ್ಕೆ ನಿಂತ, ಜೋರಾಗಿ ಗಾಳಿ ಬೀಸಿದಾಗ ತೂಗಿ ನ...

Read More...

ನಿನ್ನ ಒಲವಿನಲಿ 

ಇನಿತು ಮುನಿಸೇಕೆ ಗೆಳತಿ ನಸು ನಗುತ ಅವತರಿಸು ಅನಿತು ದೂರದಲಿ ನಿಂತು ಮನ ಹರುಷ ಆಸ್ವಾದಿಸು ನೀಳ ಕುರುಳು ನವಿರಾಗಿ ಜಾರುತಿರೆ ಇಳೆಗೆ ಮಳೆ ಸುರಿದಂತೆ ಆಳ ಸಾಗರ ಅಲೆಯಾಗಿ ಹೊಮ್ಮುತಿರೆ ಬಾಳಿಗೆ ಭಾವ ಹರಿದಂತೆ ಇನಿದಾದ ಸರದಲಿ ಮನವೆಲ್ಲ ಜತನದಿ ಓಡಾಡಿ ನದಿಯಾದೆ ಸನಿಹದಿ ನವಿರಾಗಿ ಕನಸೆ...

Read More...

ಹಿಂತಿರುಗಿ ಬಾ ಕನಸೇ

ಅದೆಂದೋ ಜಾರಿಹೋದೆ ಬಾಲ್ಯದಂತೆ ಭಾವ ಬಾಳ ಆಕ್ರಮಿಸುವ ಮೊದಲೇ ಮುಂದೆಂದೋ ಬರುವ ಭಾಷೆಯನೀಯದೆ ನೋವ ಉಳಿಸಿ ಕ್ರಮಿಸಿದೆ ಹಲವು ಬಣ್ಣಗಳು ಹಾರಿ ಹಗುರದಿ ಮನಸಿಗೆ ತೋರಣ ಕಟ್ಟುವ ಕಾಲದಿ ಹಲವು ಬಣಗಳಾಗಿ ಒಡೆದುಹೋಗಿ ಕಾರಣವಿಲ್ಲದೆ ಕಹಿ ಕಾರುತ್ತಿವೆ ಸುತ್ತ ಸುಳಿಯುತ್ತಲೇ ಇದ್ದವು ಹತ್ತ...

Read More...