Story/Poem

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ

More About Author

Story/Poem

ಖಾಲಿ ಜೋಳಿಗೆ

ಬರೀ ತಪ್ಪುಗಳನ್ನು ಹುಡುಕದಿರು ಅಕ್ಕಿಯಲ್ಲಿ ತುಂಬಾ ಹಳ್ಳುಗಳು ಇವೆ ಆರಿಸು ಅಕ್ಕಿ ಆರಿಸದಿರು ಹಳ್ಳು ನುಸಿ, ಬಾಲುಹುಳು ಎಂದು ಅಕ್ಕಿಯನ್ನೇ ಎತ್ತಿ ಎಸೆಯದಿರು; ಹಸಿವು ಹೆತ್ತ ಕರುಳು ಬಾಣಂತಿ ನಾನು! ಹಸಿವೆಯ ಕುರಿತ ನಿನ್ನ ಒಣ ಮಾತು ಹೊಟ್ಟೆ ತುಂಬಿಸಲಾರವು ಕರುಳು ಸುಟ್ಟುಕೊಂಡು...

Read More...

ಸನ್ನಡತೆಯೆಡೆಗೆ... 

ಸಂಸ್ಕಾರವೆಂಬೊಂದು ಸುವಿಶಾಲ ವೃಕ್ಷ ವದು ಬಾಡುತಿದೆ ಗೆದ್ದಲಿನ ಕೊರೆತದಿಂದ ಸನ್ನಡತೆ ಎಲೆಗಳೊಂದೊಂದಾಗಿ ಉದುರುತಿವೆ ಸತ್ವದಾರೈಕೆಗಳ ಕೊರತೆಯಿಂದ.. ಆದರದ ಆಥಿತ್ಯ ಸನ್ನಡತೆಕಲಿಕೆಯಲಿ ಪ್ರೀತಿ ಬಾಂಧವ್ಯದಲಿ ಕೃತ್ರಿಮತೆ ನೆರಳು ಸಜ್ಜನಿಕೆಗಿದು ಒಂದು ನುಂಗಲಾರದ ತುತ್ತು ಗಂಟಲೊ...

Read More...

ಹಾಡಿದ್ದು ನೋವೇ ಆದರೂ..

ಹಾಡಿದ್ದು ನೋವೇ ಆದರೂ ಜನ ಮುಗಿಲು ಮುಟ್ಟುವ ಹಾಗೆ ಚಪ್ಪಾಳೆ ತಟ್ಟಿದರು! ಪಟ್ಟಿದ್ದು ನೋವೇ ಆದರೂ ಜನ ಎದೆಯ ದನಿಯರಿಯದ ಹಾಗೆ ಕುಣಿದು ಕುಪ್ಪಳಿಸಿದರು! ಹೇಳಿದ್ದು ಸತ್ಯವೇ ಆದರೂ ಜನರು ನಿಗಿನಿಗಿ ಕೆಂಡದ ಹಾಗೆ ಉರಿದು ಮೇಲೆ ಬಿದ್ದರು! ಕೇಳಿದ್ದು ದಿಟವೇ ಆದರೂ ಸತ್ಯ...

Read More...

ಕನಸುಗಳ ಬಿತ್ತದಿರು, ಗೆಳೆಯ

ಕಾಳರಾತ್ರಿ ಎದೆಯಲಿ ಕನಸುಗಳ ಬೀಜ ಬಿತ್ತದಿರು, ಗೆಳೆಯ ತಿಳಿದು, ತಿಳಿದು ತುಳಿದು ಹೋಗುವರು ತಲೆ, ಎದೆ ಎಲ್ಲೆಂದರಲ್ಲಿ! ಹಳೆಯ ಗಾಯವೇ ಇನ್ನೂ ನೋವ ಉಸಿರಾಡುತ್ತಿದೆ ಹೆಸರಿಗೆ ನಾನು ಹಸಿರು, ಕಾಂಡ, ರೆಂಬೆ, ಕೊಂಬೆ ಗಳ್ಳುಳ್ಳ ಧ್ರುಮವು ಬುಡದಲ್ಲಿಯ ಗೆದ್ದಲೊಂದಿಗೆ ಸದಾ ಹೋರಾಡುವ ಕಲಿ...

Read More...