Story/Poem

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author

Story/Poem

ತನುಮನದಲಿ ಕನ್ನಡದ ಡಿಂಡಿಮ

ಅಮೃತದಂತೇ ಹರಿಯುವ ಕರುನಾಡಿನ ಕಣವೆ ಅನರ್ಘ್ಯ ಜನಗಳಿಗೆ ಅದಿತಿಯ ಕವಚ ಕನ್ನಡಮ್ಮ ಅದ್ರಿ ಅದಿತಿಪ್ರಿಯ ಪುತ್ರ ಮಾಧವಿಹೂವಿನ ಇಂಪು ಅನಂತರತ್ನ ಅನಂತವೀರ್ಯ ಹೆಮ್ಮೆ ಕನ್ನಡಿಗರು ಅಷ್ಟಶೋಭೆವು ಗಗನಕೇರುವ ನೋಟ ಸವಿಜೇನಿನಂತೆ ll೧ll ಆಕೆವಾಳತನ ಆಗಮವೇದಿ ಕನ್ನಡಾಂಬೆ ಆತ್ರೇಯದ್ಯುತಿ ಹಸ...

Read More...

ಕತ್ತಲಿನಲಿ ನಿನ್ನೆಯಾ ನೆನಪಿನ ಚಿರದೀಪ

ನಿನ್ನೆಯ ಬದುಕು ದುಂಬಿಯಂತೆ ಮನಸು ಭಾವನೆತಕ್ಕ ನರಳುವುದು ಒಲುಮೆಯ ಮಾತು ಸನಿಹಕ್ಕೆ ಮುಚ್ಚಿದ ಕವಿತೆ ಅಗ್ನಿದಿವ್ಯಕ್ಕೆ....! ಹುಡುಕಾಟದ ದನಿಯು ಮೌನದೊಳಿಗೆ ದುಃಖದರಾಗ ಬರತೊಡಗಿತು ನನಗೆ ಯಾವದೊಲಮೆ ತೀರದಾಸೆ ಕೂಗಿತೇ ನವಿರ ನಾವಿಕಗೆ ಮೌನವರಳಿ ಆವರಿಸಿದಂತೆ....! ನಲ್ಮೆಯ ಎದೆಯ...

Read More...

ಎಲೈ ಚಿಗುರೇ

ನವಿರಾದ ನವಿಲುಗರಿಯೂ ಕಿರೀಟವಾಗಲಿ ಅಕ್ಷಯ ರಾಶಿಯು ಸ್ನೇಹದ ಗೀತೆ ಹಾಡಿಯಲ್ಲಿ ಮಾತು ಬೆಳ್ಳಿ ಮೌನ ಬಂಗಾರ ನಿನ್ನ ಸಂಭಾಷಣೆಯಲಿ ಅಹ್ಲಾದ ಮೌನದಿ ಬೆಳದಿಂಗಳ ಬಾಲೆಯ ಕನ್ನಿಕೆ..... ಮುದವೀನ ಒಲವಿನ ಓಲೆ ಸ್ನೇಹಾಮೃತದಲಿ ಸ್ವರ್ಣಕ್ಷರದಲಿ ಬರೆದ ಭಾವಗೀತೆಯ‌ ಪಲ್ಲವಿ ಚಿಲಿಪಿಲಿ ಕಂಗಳ...

Read More...

ಅಮರ ಪ್ರೇಮಗೀತೆ

ನಿನ್ನದೆ ಕೀರ್ತನ ನಿನ್ನದೆ ಪ್ರಾರ್ಥನ ನೂರಾರು ಜಂಜಡಗಳಂಡಿಯಲೂ ನಿನ್ನದೆ ರಿಂಗಣ ನಿನ್ನದೆ ಸಮೀಕರಣ ನೀನೇ ಮನದೊಳಗಿನ ‌ಹೊಂಬೆಳಕು ಇದು ಮೋಹವ ಇಲ್ಲವೇ ಮೋಹಕದ ಪ್ರೇಮದೀಪ್ತನ ನಿನ್ನದೆ ದಿಗ್ದರ್ಶನ ಹೊತ್ತು ಹೊತ್ತಿಗೆ ನಿನ್ನ ಬಾವಬಿಂಬನದ ಪ್ರೇಮಪ್ರಣತೆಯ‌ ಚೆಲುವಿನ ಚಿತ...

Read More...

ಆಂತರ್ಯದೊಳಗಿನ ನೋವಿನ ಮೂಕ ಭಾವಗೀತೆ

ಹೇ ಕಾವಲುಗಾರ ದಯೆ ತೋರು ನನ್ನ ಮೇಲೆ ಈಗ ನಾನು ದಯೆಯ ಮೋಹದಲಿರುವೇ ಕೊಲುವ ಮುನ್ನ ನೀ ಅರಿಯೋ ಮಾನವತ್ವದ ನೀತಿ ಮಾನವ. ಬದಿಗೆ ಎತ್ತಿ ಇಡು ಅವುಡುಗಚ್ಚುವುದನು ಭಾವಪ್ರಣತೆನ್ನಾದರೂ ಉಂಡಿದ್ದರೆ ಗೊತ್ತಾಗುತ್ತಿತ್ತು ಕ್ರೋಧ ನೋವಿನ ಬೆಲೆ ನಿತ್ಯ ಬೆಂಕಿಯ ಬಲೆ ಅಲೆದಾಡುವವ ನಾನು ನಿನ...

Read More...