Book Watchers

ಕಾರ್ತಿಕೇಯ ಭಟ್‌

ಬರೆಹಗಾರ ಕಾರ್ತಿಕೇಯ ಭಟ್‌ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಪಾವಗಡ. ವೆಲ್ಲೂರಿನ ವಿ.ಎ.ಟಿ ಕಾಲೇಜಿನಿಂದ ಎಂ. ಟೆಕ್ ಪದವೀಧರರು. ಪ್ರಸ್ತುತ ಬೆಂಗಳೂರಿನ ರಾಂಬಸ್ ಚಿಪ್ ಟೆಕ್ನಾಲಜಿ ಕಂಪನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಓದು, ವಿಮರ್ಶೆ ಅವರ ಹವ್ಯಾಸ. ಪ್ರಸ್ತುತ ವಾಲ್ಮೀಕಿ ರಾಮಾಯಣ ಪಾರಾಯಣವನ್ನು ಮಾಡುತ್ತಿದ್ದಾರೆ.

Articles

ಹೋರಾಟಗಾರ ಶಿವರಾಮನ ಹುಡುಕಾಟದ ಕತೆ ‘ಬೆಟ್ಟದ ಜೀವ’

ಸ್ವತಂತ್ರ ಹೋರಾಟಗಾರ ಶಿವರಾಮ ಸುಬ್ರಹ್ಮಣ್ಯದಿಂದ ಪಂಜಕ್ಕೆ ಕಾಡಿನ ಹಾದಿಯಲ್ಲಿ ಹೋಗುವಾಗ ದಾರಿ ತಪ್ಪಿ ಗುತ್ತಿಗಾರು-ಸುಳ್ಯ ರಸ್ತೆಯನ್ನು ಸೇರುತ್ತಾನೆ. ಎಷ್ಟು ಪ್ರಯತ್ನಿಸಿದರು ಆತನಿಗೆ ಪಂಜ ಮಾರ್ಗವು ಸಿಗುವುದಿಲ್ಲ

Read More...

ಅನ್ನಂ ನನಿಂದ್ಯಾತ್ ಎಂಬಂತೆ ಅನ್ನದ ಮಹತ್ವ ಸಾರುವ `ಜಲಪಾತ’

ಲೋಣಾವಾಳ, ಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು, ತಾಯ್ತನವನ್ನು, ತಾಯಿಯ ಗರ್ಭದಲ್ಲಿ 9 ಮಾಸದಲ್ಲಾಗುವ ಬದಲಾವಣೆಗಳನ್ನು, ಗೋವಿನ ಮಹತ್ವವನ್ನು, ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು, ರೆಬೆಲೋ ಹಾಗು ಶ್ರೀಪತಿಯರ ಮನಸ್ಸಿನ್ನು ಸಮುದ್ರಕ್ಕೆ ಹೋಲಿಸಿ ಹೇಳಿರುವುದನ್ನು,

Read More...

ಹಲವು ಆಲೋಚನೆಗಳ ‘ದೂರ ಸರಿದರು’

ಇಲ್ಲಿ ಬರುವ ಎಲ್ಲಾ ಪಾತ್ರಗಳೂ ಒಳ್ಳೆಯವೇ, ಅವರವರ ಅಭಿಪ್ರಾಯದ ಪ್ರಕಾರ ಯೋಚಿಸಿದರೆ ಅವರ ನಿರ್ಧಾರಗಳು ಒಮ್ಮೊಮ್ಮೆ ಸರಿ ಅನಿಸುತ್ತದೆ ಒಮ್ಮೊಮ್ಮೆ ತಪ್ಪನಿಸುತ್ತದೆ.

Read More...

ಗ್ರಾಮೀಣ ಬದುಕಿನ ಕತೆ ‘ಕುಡಿಯರ ಕೂಸು’

ಕಿರಿಮಲೆ ಮತ್ತು ಹಿರಿಮಲೆ ಎಂಬ ಎರೆಡು ಗ್ರಾಮದಲ್ಲಿ ನಡೆಯುವ ಕಥೆಯನ್ನು ಇಲ್ಲಿ ಕಾಣಬಹುದು. ಮಲೆಕುಡಿಯರಿಗೆ ತಮ್ಮ ಪ್ರದೇಶವನ್ನು ಬಿಟ್ಟು ಇತರ ಮನುಷ್ಯ ಸಂಪರ್ಕವು ತೀರಾ ಕಡಿಮೆ. ಅವರು ವಾಸಿಸುವುದು ಕಾಡಿನಲ್ಲೆ. ಆ ಮಲೆಗೆ ಒಬ್ಬ ಗುರಿಕಾರನನ್ನು (ಮುಖ್ಯಸ್ತ) ನೇಮಕ ಮಾಡಿರುತ್ತಾರೆ.

Read More...

ತ.ರಾ.ಸು. ಸೃಷ್ಟಿಸಿಯ ಅದ್ಭುತ ಕಾದಂಬರಿ ‘ನಾಗರಹಾವು’

ರಾಮಾಚಾರಿಯ ಜೀವನ ಚಿತ್ರಣದ ಎರಡನೆಯ ಘಟ್ಟ ಎರಡು ಹೆಣ್ಣು-ಒಂದು ಗಂಡು ಕಾದಂಬರಿಯಲ್ಲಿ ರಾಮಾಚಾರಿಯ ಜೀವನದ ಬೆಳವಣಿಗೆಯ ಬಗ್ಗೆ, ಸುತ್ತಲ ಸಮಾಜಕ್ಕೆ ಉಪಕಾರಿಯಾಗಬಹುದಾದ ಬಾಳು ಹೇಗೆ ಲೋಕೋದ್ವೇಷಿಯಾಗಿ ಮಾರ್ಪಾಡಬಹುದು ಎಂಬುದು ಎರಡು ಹೆಣ್ಣು-ಒಂದು ಗಂಡು ಕಾದಂಬರಿಯಲ್ಲಿ ಪ್ರಸ್ತಾಪವಾಗಿದೆ.

Read More...