ಬೇಂದ್ರೆ ಶರೀಫರ ಕಾವ್ಯಯಾನ

Author : ಎಸ್.ಎಲ್. ದೇಶಪಾಂಡೆ

Pages 442

₹ 350.00




Year of Publication: 2013
Published by: ದೇಸಿ ಪುಸ್ತಕ
Address: #121, 13ನೇ ಮುಖ್ಯರಸ್ತೆ, ಎಂ.ಸಿ/ ಲೇಔಟ್, ವಿಜಯನಗರ, ಬೆಂಗಳೂರು-560040
Phone: 08023153558

Synopsys

ಸುನಾಥ ದೇಶಪಾಂಡೆ ಎಂದೇ ಖ್ಯಾತಿಯ ಎಸ್.ಎಲ್. ದೇಶಪಾಂಡೆ ಅವರ ಕೃತಿ-ಬೇಂದ್ರೆ ಶರೀಫರ ಕಾವ್ಯಯಾನ. 18ನೇ ಶತಮಾನದಲ್ಲಿ ಆಗಿ ಹೋದ ಶರೀಫರ ತತ್ವಪದಗಳನ್ನು 19ನೇ ಶತಮಾನದ ಅಂಬಿಕಾತನಯ ದತ್ತರ ಕಾವ್ಯಗಳೊಂದಿಗೆ ಸಮೀಕರಿಸಿ, ಹೆಚ್ಚುಗಾರಿಕೆಯನ್ನು, ವೈವಿಧ್ಯತೆಯನ್ನು ಗುರುತಿಸಿ ವಿಶ್ಲೇಷಿಸುವ ಮೂಲಕ ಓದುಗರಿಗೆ ಮಾತ್ರ ಉತ್ತಮ ಕಾವ್ಯದ ರಸದೌತಣ ಬಡಿಸಿದ್ದಾರೆ. ಬೇಂದ್ರೆ ಅವರು 38 ಕವನಗಳು ಹಾಗೂ ಶರೀಫರ 9 ಕವನಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದು, ಈ ಎಲ್ಲ ಲೇಖನಗಳು ಲೇಖಕರ ‘ಸಲ್ಲಾಪ’ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಈ ಎರಡೂ ಕವಿಗಳ ಕಾವ್ಗಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಉತ್ತಮ ಆಕರ ಒದಗಿಸುತ್ತದೆ.

About the Author

ಎಸ್.ಎಲ್. ದೇಶಪಾಂಡೆ

ಎಸ್. ಎಲ್. ದೇಶಪಾಂಡೆ ಎಂದೇ ಖ್ಯಾತಿಯ ಸುಧೀಂದ್ರ ದೇಶಪಾಂಡೆ ಅವರ ಪ್ರಕಟಿತ ಕೃತಿಗಳು: ಕರ್ನಾಟಕದ ಸ್ಥಳನಾಮಗಳು ಹಾಗೂ ಬೇಂದ್ರೆ ಶರೀಫ ಕಾವ್ಯಯಾನ   ...

READ MORE

Related Books