ಯುದ್ಧಪೂರ್ವ ಕಾಂಡ

Author : ಯಡೂರ ಮಹಾಬಲ

Pages 656

₹ 400.00




Year of Publication: 2019
Published by: ಚಿಂತನ ಚಿಲುಮೆ ಪ್ರಕಾಶನ
Address: ಗಣಪತಿ ದೇವಸ್ಥಾನದ ಹಿಂಭಾಗ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018
Phone: 9986829657

Synopsys

1947 ರಿಂದ 1962 ಅಕ್ಟೋಬರ್ 19 ರವರೆಗಿನ ಭಾರತ-ಚೈನಾ ಗಡಿವಿವಾದಗಳ ತಾರ್ಕಿಕ ಬೆಳವಣಿಗೆಗಳು ಕುರಿತ ಮಾಹಿತಿಯನ್ನು ಲೇಖಕ ಯಡೂರು ಮಹಾಬಲ ಅವರು ದಾಖಲಿಸಿದ್ದಾರೆ.

ಯುದ್ಧ ಘೋಷಣೆಗೂ ಮುನ್ನ ಅಂದಿನ ಪ್ರಧಾನಿ ನೆಹರು ಪತ್ರಕರ್ತರೊಂದಿಗೆ ಮಾತನಾಡಿ, ’ಯುದ್ಧ ಆರಂಭದ ದಿನ ನಿಗದಿ ವಿಷಯ ಸೈನ್ಯಕ್ಕೆ ಬಿಟ್ಟಿದ್ದು’ (ಅ.13 ರಂದು) ಎಂದು ಹೇಳಿದ್ದರು. ಆದರೆ, ಮರುದಿನ ಪತ್ರಿಕೆಗಳು ’ನೆಹರು ಅವರು’ಯುದ್ಧವನ್ನೇ ಘೋಷಿಸಿದರು” ಎಂದು ಪ್ರಕಟಿಸಿದ್ದವು. ಇದರ ಪರಿಣಾಮ ಚೀನಾ ಪ್ರತಿಕ್ರಿಯಿಸಿ ’ ಪ್ರಪಾತದ ಅಂಚಿನಿಂದ ಹಿಂದೆ ಸರಿ, ನಿನ್ನ ಜೂಜಾಟಕ್ಕೆ ಭಾರತೀಯ ಸೈನಿಕರ ಜೀವಗಳನ್ನು ಪಣವಾಗಿ ಉಪಯೋಗಿಸಬೇಡ’ ಎಂದು ಕೆಣಕಿತ್ತು. ಇಂತಹ ಸಂಗತಿಗಳ ದಾಖಲೀಕರಣವೇ ಈ ಕೃತಿ.

About the Author

ಯಡೂರ ಮಹಾಬಲ
(11 June 1954)

ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ.  ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...

READ MORE

Related Books