ರಶಿಯಾದ ರಾಜ್ಯಕ್ರಾಂತಿ

Author : ಪಾ.ವೆಂ. ಆಚಾರ್ಯ

Pages 84

₹ 2.00




Year of Publication: 1965
Published by: ಸಂಯುಕ್ತ ಕರ್ನಾಟಕ ಪ್ರೆಸ್

Synopsys

ರಶಿಯಾದ ರಾಜ್ಯಕ್ರಾಂತಿ ಎಂಬ ಇತಿಹಾಸ ಸಂಬಂಧಿತ ಈ ಪುಸ್ತಕವನ್ನು ಪಾ. ವೆಂ.ಆಚಾರ್ಯ ಅವರು ರಚಿಸಿದ್ದಾರೆ. ಈ ಪುಸ್ತಕವು ರೋಮಾಂಚಕ ಘಟನೆ,  ಸನ್ನಿವೇಶಗಳಿಗಾಗಿ ಗಮನ ಸೆಳೆಯುತ್ತದೆ. ,ಕ್ರಾಂತಿಗಳು ಇತಿಹಾಸದ ಪ್ರಗತಿಯ ಮೆಟ್ಟಿಲುಗಳು. ಅವುಗಳಿಂದ ಪಾಠ ಕಲಿಯುವುದು ನಮ್ಮ ಕೆಲಸ. ಇದಕ್ಕೆ ಪೂರಕವಾಗುವಂತೆ ಇದೆ ಈ ಕೃತಿ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Related Books