ಗಲ್ಫ್ ಯುದ್ಧ

Author : ಬಾರ್ಕೂರು ಉದಯ

Pages 150

₹ 150.00




Published by: ಚಿಂತನ ಪುಸ್ತಕ

Synopsys

ಬಾರ್ಕೂರ್ ಉದಯ್ ಅವರ ಇತಿಹಾಸ ಸಂಬಂಧಿತ ಕೃತಿ ‘ಗಲ್ಫ್ ಯುದ್ಧ: 1990-91( ಸಾಮ್ರಾಜ್ಯ ಶಾಹಿಯ ಪುನರಾಗಮನ)’. ಈ ಕೃತಿಯಲ್ಲಿ ಗಲ್ಫ್ ಯುದ್ಧಕ್ಕೆ ಕಾರಣವಾದ ಇರಕಾ ಕುವೈತ್ ವಿವಾದ ಮತ್ತು ಗಲ್ಫ್ ಪ್ರದೇಶದಲ್ಲಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಹುನ್ನಾರಗಳ ಚಾರಿತ್ಯ್ರಿಕ ಹಿನ್ನೆಲೆ ಕೊಡಲಾಗಿದೆ. ಗಲ್ಫ್ ಯುದ್ಧದ ಹಲವು ಹಂತಗಳ ಘಟನಾವಳಿಗಳು ಯುದ್ಧದ ಪರಿಣಾಮ ಮತ್ತು ಅದರ ಮಹತ್ವವನ್ನು ವಿವರವಾಗಿ ತೆರೆದಿಟ್ಟಿದ್ದಾರೆ.

About the Author

ಬಾರ್ಕೂರು ಉದಯ

. ...

READ MORE

Related Books