ಪೌರ್ಣಮಿ ಪ್ರೇಮ್ ಪ್ರಸಾದ್ ರವರು ಮೂಲತಃ ಉಡುಪಿಯವರು. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ಇವರ ಹಲವಾರು ಕಥೆ ಕವನಗಳು ಪ್ರತಿಲಿಪಿಯಲ್ಲಿ ಹಾಗೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕರಾಟೆ, ಕ್ರಾಫ್ಟ್, ಪೇಯಿಂಟಿಂಗ್, ರಂಗೋಲಿ, ಪರಿಸರ, ಇವೆಲ್ಲ ಅವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ತಮ್ಮದೇ ಆದ ಉನ್ನತಿ ಕೆರಿಯರ್ ಅಕಾಡೆಮಿ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.