Story/Poem

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author

Story/Poem

ತನ್ನತನದ ಹೊದಿಕೆ ಹೊತ್ತ ಮನ

ನನ್ನ ಮನಸ್ಸಿನ ತುಂಬೆಲ್ಲಾ ನಾನು ಕೂಡಿಟ್ಟ ನನ್ನದೇ ಆದ ಗುರುತುಗಳು ಮನದ ಗೋಡೆಗಳಲ್ಲಿ ನನ್ನ ವಿಚಾರಗಳದೇ ಕೆತ್ತನೆ ನನ್ನದೇ ಭಾವನೆ, ನನ್ನದೇ ಗೆಲುವು, ನನ್ನದೇ ಸೋಲು ಅಲ್ಲಿರುವುದು ನಾನೊಬ್ಬನೇ ನನ್ನನ್ನು ಹೊರತು ಮತ್ತೊಬ್ಬರ ಪ್ರವೇಶವಿಲ್ಲ ಅಕ್ರಮವಾಗಿ ನುಸುಳಿದರೆ ಕೈಗೆ ಬೇಡಿ ತೊಡಿಸಿ ...

Read More...

ಅಳಿಸಲಾಗದ ಬರಹ

ಇಂದಿಗೂ ನಾನು ಮರೆತಿಲ್ಲ ಮರೆಯುವುದು ಸಾಧ್ಯವೇ? ನೀ ನನ್ನ ಕಾಡಿಸಿದ್ದು, ಅಲೆದಾಡಿಸಿದ್ದು ಬಿಸಿಲ ಬೇಗೆಯಲ್ಲಿಯೂ ಮನಸು ನೀಡಿ ಹೊರಳಾಡಿಸಿದ್ದು ಆ ದಿನ ನೀ ನನ್ನ ಅಂತರಂಗದ ಬೆಳದಿಂಗಳಾಗಿ ಬಿಟ್ಟೆ, ಇವತ್ತಿಗೂ ಕೂಡ ನೆನಪಿದೆಯಾ, ಮಾತಾಡದೇ ಸತಾಯಿಸಿದ್ದು, ಮೌನದಲ್ಲೇ ಮಾತಾಡಿದ್ದು ಮೂಕ ಸ...

Read More...

ಪ್ರೀತಿಯ ಕನವರಿಕೆ

ಬರಡಾದ ಭುವಿಯಲ್ಲಿ ಬೀಜ ಬಿತ್ತಬಹುದೇ? ಬಂಡೆಯಂಥ ಹೃದಯದಲ್ಲಿ ಪ್ರೀತಿ ಚಿಗುರಿಸಬಹುದೇ? ಕಾಯುತಿದೆ ಈ ನನ್ನ ಹೃದಯ ಪ್ರಶ್ನೋತ್ತರಗಳ ಸಮ್ಮಿಶ್ರಣದೊಳಗೆ ಆದರೂ ನನ್ನಾಕೆಯ ಮನವ ಓದಲಾಗದ ಪರಿತಾಪದೊಳಗೆ ಮನದ ನೆನಪಿಂದು ಪಕ್ಕದ ಹತ್ತಾರು ಮನೆಗಳನ್ನು ದಾಟಿ ಸಾಗಿದೆ ಅವಳಿರುವಲ್ಲಿಗೆ ಸಾಗಿ...

Read More...

ವಿಧಿಯಾಟ

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ‘ವಿಧಿಯಾಟ’ ಕತೆ ನಿಮ್ಮ ಓದಿಗಾಗಿ "ನಾನಿನ್ನು ಎಷ್ಟು ಸಮಯ...

Read More...

ಕೆಸರಿನ ಕಮಲ

ವಾಸವಿರುವುದಿಂದು ನಾಲ್ಕು ಗೋಡೆಗಳ ಮದ್ಯೆ ಅಲ್ಲೇ ಬಂಡಿಯನ್ನು ಎಳೆದಾಡುವ ಕೆಲಸ ಸಮಾಜದ ಹಂಗಿಲ್ಲ!,ಜಾತಿ - ಧರ್ಮಗಳ ಕಚ್ಚಾಟವಿಲ್ಲ! ಕೇವಲ ಗಿರಾಕಿಗಳ ಕಾಟವಷ್ಟೇ ಬಂದು ಹೋದವರೆಷ್ಟು? ಆಕೆಗೆ ತಿಳಿದಿಲ್ಲ ಎಲ್ಲವೂ ತನ್ನಿಷ್ಟಕ್ಕಲ್ಲ,ಮನೆಯ ಉಳಿಸುವ ಒದ್ದಾಟವಿದು ಕುಳಿತು,ನಿಂತು,ಮಲಗಿ ಬೇರ...

Read More...