Story/Poem

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author

Story/Poem

ಭೀಮನ ನಿರೀಕ್ಷೆಯಲಿ 

ಅಂಟು ಮೈಲಿಗೆಯ ಸೂತಕದ ಕೇರಿಯ ಪಾಪದ ಕೆಸರು ಕಾಯ ಹೊತ್ತ ದಲಿತ ಹಣೆಪಟ್ಟಿಯ ಧ್ರುವ ತಾರೆಯ ಉದಯ ಬಯಸದೆ ಜನ್ಮ ತಳೆದ ಜಾತಿಯಲಿ ಕಿತ್ತು ತಿನ್ನುವ ಬಡತನದ ಕೂಪದಲಿ ಮಡಿವಂತಿಕೆ ಮತಾಂಧತೆಯಲಿ ಮನುಷ್ಯತ್ವಕ್ಕೆ ಕೊಳ್ಳಿ ಇಟ್ಟವರ ಮಧ್ಯದಲಿ ನಲುಗಿತೊಂದು ಪುಣ್ಯ ಜೀವ ಕಣ್ಣೀರಲಿ ಸಮ...

Read More...

ನನ್ನ ಚೆಲುವೆ 

ನನ್ನ ಚೆಲುವೆ ಬಾರೆ ನನ್ನ ಚೆಲುವೆ ನನ್ನ ಒಲವೆ ಕೇಳೆ ನನ್ನ ಒಲವೆ ಅನುದಿನವು ನೀ ಕನಸಲಿ ಬರುವೆ ನಿನ್ನ ನಗುವಲಿ ನನ್ನ ಕಾಡುತಲಿರುವೆ ಎದೆಯೊಳಗೆ ನಿನ್ನದೆ ಬಡಿತ ನಿನ್ನ ನೋಡಲು ಏನೋ ತುಡಿತ ನಿನ್ನ ನಗುವೆ ಬದುಕಲು ಸ್ಫೂರ್ತಿ ಖುಷಿ ತಾರೆಯ ಜೀವನ ಪೂರ್ತಿ ಬಾ ಚೆಲುವೆ ನಿನಗೆ ...

Read More...

ರವಿ ಕಾಣದ್ದು

ಎದೆಯ ಹಾಳೆಗೆ ಬೆಂಕಿ ತಾಗದಿರಲಿ ನೆನಪುಗಳು ಕವಿತೆಗಳಾಗಿ ಕಾಡಲಿ ನೋವು ನಲಿವೆಲ್ಲ ಅಕ್ಷರ ಪ್ರಣತೆಯಾಗಲಿ ಕವಿಭಾವ ಕಡಲಿಗೆ ಪದನದಿ ಹೊನಲಾಗಲಿ ಸೃಷ್ಟಿಯ ಸೊಬಗೆಲ್ಲ ನುಡಿ ಹಬ್ಬವಾಗಲಿ ಒಳಗಣ್ಣ ಹೊರಗಣ್ಣ ದೃಶ್ಯ ಕಾವ್ಯವಾಗಲಿ ಬಿದ್ದವರ ಸತ್ತವರ ಪಾಲಿಗೆ ವರ ಸಂಜೀವಿನಿಯಾಗಲಿ ಅನಿಷ್...

Read More...

ನನ್ನೊಲವೇ…

ಖಾಲಿ ಮನಸಿನೊಳಗೆ ಹರಿದಾಡೊ ಭಾವಗೀತೆ ಎದೆಯ ಹಾಳೆಯಲ್ಲಿ ನಿತ್ಯ ನಿನ್ನದೇನೆ ಪ್ರೇಮ ಕವಿತೆ |ಪ| ಎಷ್ಟು ಬರೆದರೂ ಅಂತ್ಯ ಕಾಣದ ಸಾಲು ಜಗವ ಮರೆಸಿದೆ ಕಾಡೋ ನೆನಪುಗಳ ಅಮಲು ಮತ್ತೇರಿಸಿದೆ ಹಳೆ ಶೀಶೆಯ ಮದನಾರಿ ಮದಿರೆ ಕುಡಿಸಿ ತಲೆಕೆಡಿಸಿ ಮರೆಸಿದೆ ನನ್ನ ಸವಿ ನಿದಿರೆ ಬರಲಾರೆಯಾ ಸವಿ...

Read More...

ಭವ ಬಂಧನ ಆಕ್ರಂದನ

ಕಷ್ಟ ಕೋಟಲೆಗೆ ಸಿಲುಕಿ ನಷ್ಟವಾಗುತಿದೆ ಬದುಕು ದುಷ್ಟ ಕೂಟದ ನಡುವೆ ಭ್ರಷ್ಟ ಚೋರರ ಒಡನೆ ಎಷ್ಟು ದೂರ ಸಾಗುವುದು ಇಷ್ಟು ಸಾಕೆನಗೆ ಕಡುಕಷ್ಟ ಬಿಟ್ಟು ಬಿಡು ಮಹರಾಯ ಕಳಿಸಿಬಿಡು ಆ ಜವರಾಯ ಸೋತು ಸತ್ತವಗೆ ಇಲ್ಲಿಲ್ಲ ಉಳಿಗಾಲ ಒಳಿತಿಗೆ ಕವಡೆ ಕಿಮ್ಮತ್ತಿಲ್ಲದ ಕಲಿಗಾಲ ಪಾಪದ ದುಡ...

Read More...