ಬಾಲಲೀಲಾ ಮಹಾಂತ ಮತ್ತು ಇತರರ ತತ್ವಪದಗಳು

Author : ಎಸ್. ನಟರಾಜ ಬೂದಾಳು

Pages 308

₹ 60.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಈ ಸಂಪುಟದಲ್ಲಿ ಬಾಲಲೀಲಾ ಮಹಂತರ ತತ್ವಪದಗಳು, ರಾಚಪ್ಪಯ್ಯ ಈರಪ್ಪಯ್ಯ ವಿಶ್ವಕರ್ಮ ತತ್ವಪದಗಳು, ಮೌನಪ್ಪಯ್ಯ ರಾಚಪ್ಪಯ್ಯ ವಿಶ್ವಕರ್ಮ ತತ್ವಪದಗಳು, ರಾಚಪ್ಪಯ್ಯ ಮೌನಪ್ಪಯ್ಯ ವಿಶ್ವಕರ್ಮ ತತ್ವಪದಗಳು, ಹುಸೇನಸಾಬ ಬು ಚಪ್ಪರಬಂದ ತತ್ವಪದಗಳು, ನರಸಪ್ಪ ಕುಲಕರ್ಣಿ (ಭವತಾರಕ) ತತ್ವಪದಗಳು, ರಾಮಲಿಂಗೇಶ್ವರ ಲಕ್ಕುಂಡಿ ತತ್ವಪದಗಳು, ರೋಣದ ಬಸವರಾಜ ತತ್ವಪದಗಳು, ಹುಲಗಪ್ಗ ಅವರ ತತ್ವಪದಗಳು, ಬೆರಟೂರೇಶ ಅವರ ತತ್ವಪದಗಳು, ಗಿರಿಮಲ್ಲೇಶ ಅವರ ತತ್ವಪದಗಳು, ನರಸಿಂಹ ಅವರ ತತ್ವಪದಗಳು, ನಂದ್ಯಾಳ ಸಂಗ ಅವರ ತತ್ವಪದಗಳು, ಸಿದ್ಧೇಶ್ವರ ಅವರ ತತ್ವಪದಗಳಿವೆ.

ಅನುಬಂಧದಲ್ಲಿ ತತ್ವಪದಗಳ ಅಕಾರಾದಿ, ಪದಕೋಶ, ಪಾರಿಭಾಷಿಕ ಶಬ್ದಕೋಶ ಮತ್ತು ತತ್ವಪದಕಾರರ ಪರಿಚಯ ನೀಡಲಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books