ಕರ್ನಾಟಕ ಆರ್ಥಿಕತೆ

Author : ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

Pages 370

₹ 235.00




Year of Publication: 2017
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಅವರ ರಚಿಸಿದ ಕೃತಿ-ಕರ್ನಾಟಕ ಆರ್ಥಿಕತೆ. ಸುವರ್ಣ ಕರ್ನಾಟಕದ ಸಮಗ್ರ ಆರ್ಥಿಕ ಮಾಹಿತಿಯನ್ನು ಒಳಗೊಂಡಿದೆ. ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರಚಿಸಿದ ಈ ಕೃತಿಯು ಕರ್ನಾಟಕದ ಆರ್ಥಿಕತೆ ಕುರಿತಂತೆ ವಿಷಯ ಜ್ಞಾನ ನೀಡುತ್ತದೆ.

About the Author

ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಆರ್ಥಿಕ ವಿಶ್ಲೇಷಕರು. ಕೃತಿಗಳು: ನಿರ್ವಹಣಾ ಅರ್ಥಶಾಸ್ತ್ರ, ಭಾರತದ ಆರ್ಥಿಕ ವ್ಯವಸ್ಥೆ, ಕರ್ನಾಟಕ ಆರ್ಥಿಕತೆ, ಮಿಲೆನಿಯಂ ಸಾಮಾನ್ಯ ಅಧ್ಯಯನ, ಸಮಕಾಲೀನ ಭಾರತದ ಆರ್ಥಿಕತೆ ...

READ MORE

Related Books