ಜ್ಞಾನ ಜ್ವಲನ

Author : ಕುಮಾರ್ ಭದ್ರಾವತಿ

Pages 48

₹ 33.00




Year of Publication: 2015
Published by: ಮಹಾತಾಯಿ ಪ್ರಕಾಶನ
Address: ಕುಮಾರ್ ಭದ್ರಾವತಿ, ಮಹಾತಾಯಿ ಪ್ರಕಾಶನ, "ದಶಮಿ" 1 ನೇ ಕ್ರಾಸ್, ಕೆ.ಸಿ.ಬ್ಲಾಕ್, ಜನ್ನಾಪುರ, ಭದ್ರಾವತಿ – 577301
Phone: 8660874586

Synopsys

ಇದು ವಿದ್ಯಾರ್ಥಿಗಳಿಗಾಗಿ ಹಾಗೂ ಸಾಹಿತ್ಯ ಆಸಕ್ತರಿಗಾಗಿ ಸಂಗ್ರಹಿಸಿ ಬರೆದ ಪುಸ್ತಕ. ಕನ್ನಡಕ್ಕೆ ಎಂಟು "ಜ್ಞಾನ ಪೀಠ " ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ಚೇತನಗಳ ಸಂಕ್ಷಿಪ್ತ ಬರಹವಿದು. ಇದು ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉಪಯುಕ್ತ ಪುಸ್ತಕವಾಗಿದೆ.

About the Author

ಕುಮಾರ್ ಭದ್ರಾವತಿ
(22 August 1969)

ಕುಮಾರ್ ಭದ್ರಾವತಿ  ತಂದೆ  ದಿ. ನಿಂಗೇಗೌಡ ತಾಯಿ ದಿ. ಹೊಂಬಮ್ಮ. ಬಿ.ಎ, ಬಿ.ಲಿಬ್ ಸೈನ್ಸ್, ಎಂ.ಲಿಬ್ ಸೈನ್ಸ್ ವಿದ್ಯಾರ್ಹತೆ  ಪಡೆದು ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.  ಕರ್ನಾಟಕ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 40 ಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ರಂಗಭೂಮಿ ,ಸಂಪಾದಕೀಯ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.  ಕಾದಂಬರಿಗಳು  ಮೇಡಂ ಹೇಳಿದ ಕಥೆ (ಮಕ್ಕಳ ಕಾದಂಬರಿ) 1989, (2015 ರಲ್ಲಿ ಚಲನಚಿತ್ರವಾದ ಕಾದಂಬರಿ), ಮಿಸ್ಟರ್ ಎಕ್ಸ್ (ಪತ್ತೆದಾರಿ ಕಾದಂಬರಿ) 1990 , ಬಣ್ಣದ ಚಿಟ್ಟೆ (ಮಕ್ಕಳ ಸಾಹಿತ್ಯ) 1991 , ನಮ್ಮ ಚಂದಿರ (ಮಕ್ಕಳ ...

READ MORE

Excerpt / E-Books

ಇದು ವಿದ್ಯಾರ್ಥಿಗಳಿಗಾಗಿ ಹಾಗೂ ಸಾಹಿತ್ಯ ಆಸಕ್ತರಿಗಾಗಿ ಸಂಗ್ರಹಿಸಿ ಬರೆದ ಪುಸ್ತಕ. ಕನ್ನಡಕ್ಕೆ ಎಂಟು "ಜ್ಞಾನ ಪೀಠ " ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ಚೇತನಗಳ ಸಂಕ್ಷಿಪ್ತ ಬರಹವಿದು. ಇದು ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉಪಯುಕ್ತ ಪುಸ್ತಕವಾಗಿದೆ.

Related Books