ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ

Author : ಎಂ. ಚಂದ್ರ ಪೂಜಾರಿ

Pages 100

₹ 30.00




Year of Publication: 1995
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯು ಭಾರತೀಯ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಾಗಿದ್ದು, ಭಾರತೀಯ ಗಣಿತಜ್ಞರ ಬಗ್ಗೆ ಮತ್ತು ಅವರ ಕೊಡುಗೆಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುತ್ತದೆ. ಗಣಿತಶಾಸ್ತ್ರವನ್ನು ಓದುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಇದು ಒಂದು ಮುಖ್ಯ ಆಕರಗ್ರಂಥ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಪ್ರಾಚೀನ ಭಾರತೀಯ ಗಣಿತ : ಶೂನ್ಯವೇ? ,ವೇದಕಾಲದಲ್ಲಿ ಗಣಿತಶಾಸ್ತ್ರ ,ಗಣಿತದಲ್ಲಿ ಅನಂತದ ಸ್ವಾರಸ್ಯ ,ಆರ್ಯಭಟ ,ಬ್ರಹ್ಮಗುಪ್ತ ,ಮಹಾವೀರಾಚಾರ್ಯ ,ಕ್ಯಾಲೆಂಡರ್‌ ಹಾಗೂ ನಮ್ಮ ರಾಷ್ಟ್ರೀಯ ಪಂಚಾಂಗ , ಭಾಸ್ಕರಾಚಾರ್ಯ-2 ,ಕೇರಳದ ಗಣಿತಜ್ಞರ ಅದ್ಭುತ ಸಾಧನೆಗಳು, ಶ್ರೀನಿವಾಸ ರಾಮಾನುಜನ್

About the Author

ಎಂ. ಚಂದ್ರ ಪೂಜಾರಿ

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...

READ MORE

Related Books